Thursday 26 October 2017

'ತಕ್ಷಶಿಲೆ ಹೊತ್ತಿ ಉರಿಯುತ್ತಿದೆ--ಹಮೀದ್ ಖಾನ್* _ಮಲಯಾಳಂ: ಎಸ್.ಕೆ. ಪೊಟ್ಟೆಕ್ಕಾಟ್_ _ಕನ್ನಡಕ್ಕೆ: ಸುನೈಫ್ ವಿಟ್ಲ_


-------------------------------------------

'ತಕ್ಷಶಿಲೆ ಹೊತ್ತಿ ಉರಿಯುತ್ತಿದೆ'

ಪತ್ರಿಕೆಯ ಸುದ್ದಿ ನೋಡುತ್ತಿದ್ದಂತೆ ನನಗೆ ಹಮೀದ್ ಖಾನ್ ನೆನಪಾದ. "ಭಗವಂತಾ! ನನ್ನ ಹಮೀದ್ ಖಾನನ ಅಂಗಡಿಯನ್ನು ಆ ಅಗ್ನಿ ಜ್ವಾಲೆಯಿಂದ ರಕ್ಷಿಸು!" ಎಂದು ನಾನು ಪ್ರಾಮಾಣಿಕವಾಗಿ ಪ್ರಾರ್ಥಿಸಿದೆ.

ಈಗ್ಗೆ ಎರಡು ವರ್ಷಗಳೂ ಕಳೆದಿಲ್ಲ. ನಾನು ತಕ್ಷಶಿಲೆಯ ಗ್ರಾಮವೊಂದರಲ್ಲಿ ಪೌರಾಣಿಕ ಪಳೆಯುಳಿಕೆಗಳ ಹುಡುಕುತ್ತಾ ನಡೆಯುತ್ತಿದ್ದಾಗ, ಮಧ್ಯಾಹ್ನದ ಉಗ್ರ ಉರಿಬಿಸಿಲಿಗೆ ಬಳಲಿ, ಹಸಿವು ದಾಹ ತಡೆಯಲಾರದಷ್ಟು ವಿಪರೀತವಾದಾಗ ರೈಲಾಪೀಸಿನಿಂದ ಮುಕ್ಕಾಲು ಮೈಲು ದೂರ ಇರುವ ಆ ಪುಟ್ಟ ಬಜಾರಿನ ಕಡೆಗೆ ನಡೆಯತೊಡಗಿದೆ.

ಹಸ್ತರೇಖೆಗಳಂತಹ ರಸ್ತೆಗಳೇ ತುಂಬಿರುವ ಪುಟ್ಟದೊಂದು ಬಜಾರು. ಸುತ್ತಲೂ ಧೂಳು, ನೊಣಗಳು, ಧಗೆ, ಗಲೀಜು. ಒಣಗಲು ಹಾಕಿದ ತೊಗಲಿನ ವಾಸನೆ. ದೈತ್ಯ ದೇಹದ ಪಠಾಣಿಗಳು ಆಲಸ್ಯದಿಂದೆಂಬಂತೆ ಮೆಲ್ಲನೆ (ಅವರು ಎಂದೂ ಅವಸರದಿಂದ ನಡೆಯುವವರಲ್ಲ) ನಡೆಯುತ್ತಿದ್ದಾರೆ.

ಅಲ್ಲಿ ಅಷ್ಟು ನಡೆದರೂ ಒಂದು ಹೋಟೆಲ್ ಕೂಡ ಸಿಗಲಿಲ್ಲ. ಆ ಗ್ರಾಮದಲ್ಲಿ ಹೋಟೆಲೊಂದರ ಅನಗತ್ಯತೆಯ ಬಗ್ಗೆ ಆಮೇಲಷ್ಟೇ ನಾನು ಯೋಚಿಸಿದ್ದು.

ಒಂದು ಅಂಗಡಿಯ ಮುಂದೆ ಚಪಾತಿ ಸುಡುವ ವಾಸನೆ ನನ್ನನ್ನು ಸೆಳೆಯಿತು. ಮುಖದಲ್ಲಿ ಮುಗುಳ್ನಗೆ ಹೊತ್ತು ನಾನು ಆ ಅಂಗಡಿಯ ಒಳಗೆ ಹೋದೆ. ಪರದೇಸಿ ಯಾತ್ರಿಕನ ರಕ್ಷಣೆಗೆ ಅವನ ಮುಗುಳ್ನಗೆಯೇ ಸಾಕು ಎಂಬ ಪಾಠವನ್ನು ನಾನು ಎಂದೋ ಕಲಿತಿದ್ದೆ.

ಮಧ್ಯ ವಯಸ್ಸಿನ ಪಠಾಣಿ ಒಬ್ಬ ಒಲೆಯ ಮುಂದೆ ಬಗ್ಗಿ ಕೂತು ಚಪಾತಿ ತಟ್ಟುತ್ತಿದ್ದಾನೆ. ನಾನು ಒಳಗೆ ಹೋದಾಗ ಕೈಯಲ್ಲಿ ಅರ್ಧ ತಟ್ಟಿದ್ದ ಗೋಧಿ ಹಿಟ್ಟಿನ ಉಂಡೆಯನ್ನು ಹಾಗೇ ಒತ್ತಿ ಹಿಡಿದು ನನ್ನನ್ನು ತೀಕ್ಷ್ಣವಾಗಿ ನೋಡಿದ. ಪ್ರತಿಯಾಗಿ ನಾನು ಪುನಹ ಒಂದು ಮುಗುಳ್ನಗೆ ಬೀರಿದೆ.

ಆ ಮುಖದಲ್ಲಿ ಬದಲಾವಣೆಯಿಲ್ಲ. ತೀಕ್ಷ್ಣವಾಗಿ, ಸಣ್ಣದೊಂದು ಸಂಶಯದೊಂದಿಗೆ ಆತ ನನ್ನನ್ನೇ ನೋಡುತ್ತಿದ್ದಾನೆ.

"ತಿನ್ನೋದಕ್ಕೆ ಏನಾದರೂ ಉಂಟಾ?" ನಾನು ಶಾಂತ ಸ್ವರದಲ್ಲಿ ಕೇಳಿದೆ.

"ಅಲ್ಲಿ ಕುಳಿತುಕೊಳ್ಳಿ." ಬೆಂಚೊಂದನ್ನು ತೋರಿಸುತ್ತಾ ಆತ ಹೇಳಿದ. "ಚಪಾತಿ ಮತ್ತು ಕುರುಮ ಇದೆ."

ಬೆಂಚಿನಲ್ಲಿ ಕೂತು ಕರ್ಚೀಫ್ ತೆಗೆದು ಬೀಸುತ್ತಾ ನಾನು ಆ ಅಂಗಡಿಯ ಪರಿಶೋಧನೆಗಿಳಿದೆ. ಸರಿಯಾಗಿ ಸಾರಿಸದ ನೆಲದಲ್ಲಿ ಅಲ್ಲಲ್ಲಿ ಮರಳು ಮಣ್ಣು ಇಣುಕುತ್ತಿದೆ. ಒಂದು ಮೂಲೆಯಲ್ಲಿ ಹಗ್ಗದ ಮಂಚದ ಮೇಲೆ ಗಲೀಜಾಗಿರುವ ತಲೆದಿಂಬೊಂದಕ್ಕೆ ಕೈಯೂರಿ ಒಬ್ಬ ಗಡ್ಡದಾರಿ ಮುದುಕ ಹುಕ್ಕ ಸೇದುತ್ತಾ ಹೊಗೆ ಬಿಡುತ್ತಿದ್ದಾನೆ. ಆತ ಆ ಹೊಗೆಸೊಪ್ಪಿನ ಹೊಗೆಯಲ್ಲಿ ಲೋಕವನ್ನೇ ಮರೆತು ಬಿಟ್ಟಿರುವವನಂತೆ ಕಾಣುತ್ತಿದ್ದ.

"ನೀವು ಯಾವ ಊರಿನವರು?" ಕೆಂಡದ ಮೇಲೆ ಚಪಾತಿಯನ್ನು ಇಡುತ್ತಾ ಮಧ್ಯವಯಸ್ಕ ಕೇಳಿದ.

"ಮಲಬಾರ್." ನಾನು ಉತ್ತರಿಸಿದೆ. ಆದರೆ ಆತ ಅಂತಹ ಒಂದು ಊರಿನ ಬಗ್ಗೆ ಕೇಳಿಯೇ ಇರಲಿಲ್ಲ.

"ಅದು ಇಂಡಿಯಾದಲ್ಲೇ ಇರುವುದಾ?." ಹಿಟ್ಟನ್ನು ಉಂಡೆ ಮಾಡುತ್ತಾ ಆತ ಕೇಳಿದ.

"ಹೌದು. ಇಂಡಿಯಾದ ದಕ್ಷಿಣಕ್ಕೆ. ಮದರಾಸಿನಲ್ಲಿ."

"ನೀವು ಹಿಂದೂ ಅಲ್ಲವೇ?"

"ಹೌದು. ನಾನು ಜನಿಸಿದ್ದು ಒಂದು ಹಿಂದೂ ಕುಟುಂಬದಲ್ಲಿ."

ಬಲವಂತದ ಮಂದಹಾಸವನ್ನು ಮುಖದಲ್ಲಿ ತೋರಿಸುತ್ತಾ ಆತ ಕೇಳಿದ: "ನೀವು ಮುಸ್ಲಿಮನ ಆಹಾರ ತಿನ್ನುತ್ತೀರಾ?"

"ನಮ್ಮ ಊರಲ್ಲಿ ಒಳ್ಳೆಯ ಚಾ ಮತ್ತು ಬಿರಿಯಾಣಿ ತಿನ್ನಬೇಕು ಅಂದರೆ ನಾವು ಮುಸ್ಲಿಮರ ಹೋಟೆಲ್ಲಿಗೇ ಹೋಗೋದು." ನಾನು ಅಭಿಮಾನದಿಂದ ಹೇಳಿದೆ.

ಆತ ಅದನ್ನು ನಂಬಿದಂತೆ ಕಾಣಲಿಲ್ಲ.

"ಹಿಂದುಗಳು ಮಸ್ಲಿಮರು ಪರಸ್ಪರ ಸೌಹಾರ್ದತೆಯಿಂದ, ವಿಶ್ವಾಸದಿಂದ ಬದುಕುತ್ತಿರುವ ನಾಡು ನಮ್ಮದು." ನಾನು ಅಭಿಮಾನದಿಂದ ನನ್ನ ಮಾತು ಮುಂದುವರಿಸಿದೆ. "ಇಂಡಿಯಾದ ಮುಸ್ಲಿಮರು ಕಟ್ಟಿದ ಮೊಟ್ಟ ಮೊದಲ ಮಸೀದಿ ಇರುವುದು ನಮ್ಮ ನಾಡಿನ ಕೊಡುಂಗಲ್ಲೂರು ಎಂಬ ಊರಿನಲ್ಲಿ. ಹಿಂದೂ ಮುಸ್ಲಿಮರ ನಡುವಿನ ಜಗಳ, ದೊಂಬಿಗಳು ನಮ್ಮ ಊರಿನಲ್ಲಿ ನಡೆಯುವುದೇ ಇಲ್ಲ ಎನ್ನುವಷ್ಟು ಕಡಿಮೆ."

ಆತ ನಾನು ಹೇಳುವುದನ್ನು ಗಮನವಿಟ್ಟು ಕೇಳುತ್ತಿದ್ದ. ನಂತರ ಮುಗುಳ್ನಗುತ್ತಾ ಹೇಳಿದ:

"ನಿಮ್ಮ ಊರನ್ನು ನನಗೊಮ್ಮೆ ನೋಡುವಂತಿದ್ದರೆ.."

"ಯಾಕೆ? ನನ್ನ ಮಾತಗಳಲ್ಲಿ ನಿಮಗೆ ನಂಬಿಕೆ ಬರುತ್ತಿಲ್ಲವೇ?" ನಾನು ಕೇಳಿದೆ.

"ನಿಮ್ಮನ್ನು ನಾನು ನಂಬುತ್ತೇನೆ. ಆದರೆ ನೀವೊಬ್ಬ ಹಿಂದು ಎಂದು ನಂಬಲು ನನಗಿನ್ನೂ ಸಾಧ್ಯವಾಗುತ್ತಿಲ್ಲ. ಕಾರಣ, ಇಲ್ಲಿಯ ಒಬ್ಬನೇ ಒಬ್ಬ ಹಿಂದು ನೀವು ಹೇಳುತ್ತಿರುವ ವಾಸ್ತವವನ್ನು, ಅಭಿಮಾನದಿಂದ ಒಬ್ಬ ಮುಸ್ಲಿಮನೊಂದಿಗೆ ಹೇಳಿಕೊಳ್ಳುವುದಿಲ್ಲ. ಅವರ ಕಣ್ಣಲ್ಲಿ ನಾವು ಯಾವತ್ತೂ ಆಕ್ರಮಣಕಾರರ ಮಕ್ಕಳು. ಹಿಂದೂಸ್ತಾನದ ಪರಿಶುದ್ಧಿಯನ್ನು, ಆರ್ಯ ಸಂಸ್ಕೃತಿಯನ್ನು ಕಳಂಕಗೊಳಿಸಿ ಆಕ್ರಮಿಸಿಕೊಂಡವರು. ಇದು ನಮ್ಮ ಅವಸ್ಥೆ."

ಆತನ ಮಾತುಗಳಲ್ಲಿ ಪ್ರಾಮಾಣಿಕತೆ ಮತ್ತು ದಯನೀಯತೆ ತುಂಬಿತ್ತು.

"ನಿಮ್ಮ ಹೆಸರೇನು?" ನಾನು ಕೇಳಿದೆ.

"ಹಮೀದ್ ಖಾನ್. ಆ ಮಂಚದ ಮೇಲೆ ಕೂತಿರುವವರು ನನ್ನ ತಂದೆ. ನೀವೊಂದು ಹತ್ತು ನಿಮಿಷ ತಾಳಿ. ಆಡಿನ ಮಾಂಸ ಬೇಯುತ್ತಿದೆಯಷ್ಟೇ."

ಹಮೀದ್ ಖಾನ್ "ಅಬ್ದುಲ್" ಎಂದು ಜೋರಾಗಿ ಕೂಗಿ ಕರೆದ.

ಹೊರಗೆ ಚಾಪೆಯಲ್ಲಿ ಒಣಗಲು ಹಾಕಿದ್ದ ಮೆಣಸಿಗೆ ಕಾವಲು ನಿಂತಿದ್ದ ಹುಡುಗನೊಬ್ಬ ಓಡಿ ಬಂದ. ಹಮೀದ್ ಖಾನ್ ಪುಷ್ತು ಭಾಷೆಯಲ್ಲಿ ಏನೋ ಆಜ್ಞಾಪಿಸಿದ. ಹುಡುಗ ಅಂಗಡಿಯ ಹಿಂಭಾಗಕ್ಕೆ ಓಡಿ ಹೋದ.

"ಸಹೋದರಾ, ನಂಬಿಕೆಯಿಲ್ಲದ ಕಡೆ ಶೈತಾನ ಅಡಗಿರುತ್ತಾನೆ. ಸ್ನೇಹವನ್ನು ಒತ್ತಾಯದಿಂದ ಕೊಡುವುದಕ್ಕಾಗಲಿ, ಬೇಡಿ ಪಡೆಯುವುದಕ್ಕಾಗಲಿ ಸಾಧ್ಯವಿಲ್ಲ. ಅದಕ್ಕಾಗಿ ಕಾಯುವುದು ಕೂಡ ಸರಿಯಲ್ಲ. ನೀವು ನಂಬಿಕೆಯಿಟ್ಟು ಪ್ರೀತಿಯಿಂದ ಇಲ್ಲಿಗೆ ಬಂದಿದ್ದೀರಿ. ಆ ನಂಬಿಕೆ ಮತ್ತು ಸ್ನೇಹದ ಅನುಭೂತಿ ನನ್ನನ್ನು ತಟ್ಟದೆ ಇರುತ್ತದೆಯೇ? ಪ್ರತಿಯೊಬ್ಬ ಹಿಂದು ಪ್ರತಿಯೊಬ್ಬ ಮುಸಲ್ಮಾನನ್ನೂ ಪ್ರತಿಯೊಬ್ಬ ಮುಸಲ್ಮಾನ ಪ್ರತಿಯೊಬ್ಬ ಹಿಂದುವನ್ನೂ ಪರಸ್ಪರ ನಂಬಿಕೆಯಿಟ್ಟು ಸ್ನೇಹದಿಂದ ಕಾಣುತ್ತಿರುತ್ತಿದ್ದರೆ..!" ಎಂದು ಶಾಂತ ಸ್ವರದಲ್ಲಿ ಹೇಳುತ್ತಾ ಒಲೆಯಿಂದ ಕೊನೆಯ ಚಪಾತಿಯನ್ನೂ ತೆಗೆದಿಟ್ಟು ಹಮೀದ್ ಖಾನ್ ಎದ್ದು ನಿಂತ.

ಹಿಂಭಾಗಕ್ಕೆ ಓಡಿದ್ದ ಹುಡುಗ, ಒಂದು ಬಟ್ಟಲಲ್ಲಿ ಅನ್ನವನ್ನು ತಂದು ನನ್ನ ಬೆಂಚಿನಲ್ಲಿ ಇಟ್ಟ. ಹಮೀದ್ ಖಾನ್ ಮೂರು ನಾಲ್ಕು ಚಪಾತಿಯನ್ನು ಅದರ ಮೇಲೆ ಹಾಕಿ ಕಬ್ಬಿಣದ ಪಿಂಗಾಣಿಯೊಂದರಲ್ಲಿ ಮಾಂಸದ ಸಾರನ್ನು ಹಾಕಿ ಕೊಟ್ಟ. ಹುಡುಗ ಬಿಂದಿಗೆಯೊಂದರಲ್ಲಿ ಕುಡಿಯಲು ಶುದ್ಧ ನೀರನ್ನು ಸುರಿದಿಟ್ಟ.

ನಾನು ಹೊಟ್ಟೆ ತುಂಬುವಷ್ಟು ತಿಂದ ಮೇಲೆ "ದುಡ್ಡು ಎಷ್ಟಾಯಿತು?" ಎಂದು ಕಿಸೆಗೆ ಕೈ ಹಾಕುತ್ತಾ ಹಮೀದ್ ಖಾನ್ ಬಳಿ ಕೇಳಿದೆ.

ಆತ ಮುಗುಳ್ನಗುತ್ತಾ ನನ್ನ ಕೈಯನ್ನು ಹಿಡಿದು ಹೇಳಿದ:

"ಕ್ಷಮಿಸಿ ಸಹೋದರಾ. ನನಗೆ ದುಡ್ಡು ಬೇಡ. ನೀವು ನನ್ನ ಅತಿಥಿ."

"ಅದು ಬೇರೆ ವಿಷಯ. ನೀವೊಬ್ಬ ವ್ಯಾಪಾರಿ. ನೀವು ಮಾರುವ ವಸ್ತುವಿನ ಬೆಲೆಯನ್ನಷ್ಟೇ ನೀವು ಪಡೆಯಬೇಕೆಂದು ನಾನು ಒತ್ತಾಯಿಸುತ್ತಿರುವುದು." ನಾನು ಒಂದು ರೂಪಾಯಿಯ ನೋಟನ್ನು ಹಮೀದ್ ಖಾನನ ಮುಂದೆ ಚಾಚಿದೆ.

ಒಮ್ಮೆ ಏನೋ ಸಂಶಯದಂತೆ ನೋಡಿ ಅದನ್ನು ತೆಗೆದುಕೊಂಡ ಆತ, ಪುನಹ ಆ ನೋಟನ್ನು ನನ್ನ ಕೈಯಲ್ಲೇ ಕೊಟ್ಟ. "ಸಹೋದರಾ, ನಾನು ನಿಮ್ಮಿಂದ ದುಡ್ಡು ಪಡೆದೆ. ಆದರೆ ಇದು ನಿಮ್ಮ ಕೈಯಲ್ಲೇ ಇರಲಿ. ನೀವು ಮಲಬಾರಿಗೆ ಹೋದ ನಂತರ, ಮುಸ್ಲಿಂ ಹೋಟೇಲಲ್ಲಿ ಬಿರಿಯಾಣಿ ತಿನ್ನಲು ನಾನಿದನ್ನು ನಿಮಗೆ ಕೊಡುತ್ತಿದ್ದೇನೆ. ಆಗ ತಕ್ಷಶಿಲೆಯ ಸಹೋದರ ಹಮೀದ್ ಖಾನನನ್ನು ನೀವು ನೆನೆಯಬೇಕು."

ಹಮೀದ್ ಖಾನ್ ಸೆಟೆದು ನಿಂತು ಮಗುವಿನಂತೆ ನನ್ನನ್ನು ತಬ್ಬಿಕೊಂಡು ಜೋರಾಗಿ ನಕ್ಕ. ಆ ಅಪ್ಪುಗೆ ನನ್ನೊಳಗೆ ಪುಳಕ ಎಬ್ಬಿಸಿತು...

ನಾನು ಪುನಹ ತಕ್ಷಶಿಲೆಯ ಪಳೆಯುಳಿಕೆಗಳ ಕಡೆಗೆ ನಡೆದೆ.

ಹಮೀದ್ ಖಾನನನ್ನು ನಾನು ಇನ್ನೊಮ್ಮೆ ಕಾಣಲಾರೆ. ಆದರೆ "ತಕ್ಷಶಿಲೆಯ ಸಹೋದರ ಹಮೀದ್ ಖಾನನನ್ನು ನೀವು ನೆನೆಯಿರಿ" ಎಂಬ ಆತನ ಮಾತು ಮತ್ತು ಆ ನಗು ಇಂದಿಗೂ ನನ್ನೊಳಗೆ ಮಾರ್ದನಿಸುತ್ತಿದೆ. ತಕ್ಷಶಿಲೆಯ ಕೋಮು ಸಂಘರ್ಷದ ಜ್ವಾಲೆಯಿಂದ ನನಗೆ ಊಟ ಹಾಕಿದ ಹಮೀದ್ ಖಾನನ್ನು ಮತ್ತು ಉರಿ ಬಿಸಿಲಿಗೆ ನೆರಳು ಕೊಟ್ಟ ಆ ಅಂಗಡಿಯನ್ನು ರಕ್ಷಿಸು ಭಗವಂತಾ ಎಂದು ನಾನು ಇಂದಿಗೂ ಪ್ರಾಮಾಣಿಕವಾಗಿ ಪ್ರಾರ್ಥಿಸುತ್ತಲೇ ಇದ್ದೇನೆ.

ಕೃಪೆ : ಮಾಧ್ಯಮ ನೆಟ್

ಬಡವರ ಪಡಿತರ ಬೇಳೆಕಾಳು; ಹುಳ ಹಿಡಿದು ಹಾಳಾದರೂ ವಿತರಿಸದ ಸರ್ಕಾರ- ಸಿಪಿಐ(ಎಂ) ತೀವ್ರ ಖಂಡನೆ

ಬಡವರ ಪಡಿತರ ಬೇಳೆಕಾಳು; ಹುಳ ಹಿಡಿದು ಹಾಳಾದರೂ ವಿತರಿಸದ ಸರ್ಕಾರ- ಸಿಪಿಐ(ಎಂ) ತೀವ್ರ ಖಂಡನೆ
ಮಾಧ್ಯಮಗಳ ಮೂಲಕ ವರದಿಯಾದಂತೆ ಜಿಲ್ಲೆಯಲ್ಲಿ ರೇಷನ್ ವ್ಯವಸ್ಥೆಗಾಗಿ ಬಂದಿರುವ ಸಾವಿರಾರು ಕ್ವಿಂಟಲ್ ಬೇಳೆ ಹಾಳಾಗುತ್ತಿರುವ ಬೆಳವಣಿಗೆ ಕುರಿತು ಭಾರತ ಕಮ್ಯುನಿಷ್ಟ ಪಕ್ಷ (ಮಾರ್ಕ್ಸವಾದಿ) ಉತ್ತರ ಕನ್ನಡ ಜಿಲ್ಲಾ ಸಮಿತಿ ತನ್ನ  ತೀವ್ರ ಆತಂಕ ವ್ಯಕ್ತಪಡಿಸುತ್ತದೆ. ಈ ಹಿಂದೆಯೂ ಕೆಲವು ಬಾರಿ ಪಡಿತರ ಧಾನ್ಯ ಹಾಳಾಗಿದ್ದುದು ಹೊರಬಂದಿದೆ. ಈಗಾಗಲೇ ರೇಷನ್ ಪಡೆಯಲು ಮತ್ತು ಬಿಸಿಯೂಟಕ್ಕೆ ಆಧಾರ್ ಕಡ್ಡಾಯ ಎಂದು ಕೇಂದ್ರ ಸರ್ಕಾರ ಆದೇಶಿಸಿರುವುದರಿಂದ ಬಡಜನತೆ ಆಹಾರದ ಕೊರತೆಯಿಂದ ಇನ್ನೂ ಹೆಚ್ಚು ಬಳಲುವಂತಾಗುತ್ತಿದೆ. ಈಗಾಗಲೇ ಜಿಲ್ಲೆಯ ಕೆಲವೆಡೆ ತೀವ್ರ ಹಸಿವಿನಿಂದ ಕೆಲವರು ಸಾವನ್ನಪ್ಪಿದ್ದಾರೆಂದು ಆಪಾದನೆ ಕೂಡ ಕೇಳಿ ಬರುತ್ತಿದೆ. ಜೊತೆಗೆ ಸರ್ಕಾರ ರೇಷನ್ ನೀಡುವಲ್ಲಿ ಅನುಸರಿಸುತ್ತಿರುವ ಮಾನದಂಡ ಕೂಡ ಸಮರ್ಪಕವಾಗಿಲ್ಲ. ಇದರಿಂದ ಒಂಟಿ ವ್ಯಕ್ತಿಗಳು, ವಯೋವೃದ್ಧರು ಹಾಗೂ ಮಹಿಳೆಯರು ಮತ್ತು ಅಂಗವಿಕಲರಿಗೆ ಹಲವು ಸಮಸ್ಯೆಗಳು ಎದುರಾಗಿವೆ. ಈಗ ಬಡ ಜನತೆಗೆ ವಿತರಿಸಬೇಕಾದ ಆಹಾರ ಹೀಗೆ ಹಾಳು ಮಾಡುವುದು ಹೊಟ್ಟೆ ತುಂಬಿದವರ ಅಹಂಕಾರವಾಗಿದೆ. ಈ ಕುರಿತು ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತವೇ ಹೊಣೆಗಾರವಾಗಿದೆ. ಕೂಡಲೇ ಸಂಬಂಧಪಟ್ಟವರು ಜಿಲ್ಲೆಯ ಎಲ್ಲಾ ದಾಸ್ತಾನು ಮಳಿಗೆ ಗಳನ್ನು ಪರಿಶೀಲಿಸಿ ಉತ್ತಮ ಆಹಾರ ಸರಬರಾಜು ಮಾಡುವಂತಾಗಬೇಕು. ಆಹಾರ ಹಾಳಾಗುವುದನ್ನು ತಡೆಯಲು, ರಾಜಕೀಯ ಮೇಲಾಟದಲ್ಲಿ ಮುಳುಗದೇ ಬಡ ಕಡು ಬಡ ಜನತೆಗೆ ಆಹಾರ ಧಾನ್ಯ ಹಾಳಾಗುವ ಮುನ್ನವೇ ಹಂಚಿಕೆ ಮಾಡುವಂತಾಗಬೇಕು ಎಂದು ಭಾರತ ಕಮ್ಯುನಿಷ್ಟ ಪಕ್ಷ (ಮಾರ್ಕ್ಸವಾದಿ) ಉತ್ತರ ಕನ್ನಡ ಜಿಲ್ಲಾ ಸಮಿತಿ ಆಗ್ರಹಿಸುತ್ತದೆ.

ಯಮುನಾ ಗಾಂವ್ಕರ್, ಜಿಲ್ಲಾ ಕಾರ್ಯದರ್ಶಿ, ಸಿಪಿಐ(ಎಂ) ಉತ್ತರ ಕನ್ನಡ ಜಿಲ್ಲಾ ಸಮಿತಿ

Thursday 24 August 2017

ತಾಳ ಮದ್ದಲೆ- ಹೊಸ ತಲೆಮಾರಿನ ತಲ್ಲಣಗಳು- ವಿಠ್ಠಲ ಭಂಡಾರಿ

vÁ¼ÀªÀÄzÀÝ¯É -ºÉƸÀ vÀ¯ÉªÀiÁj£À vÀ®èt
«oÀ×® ¨sÀAqÁj,PÉgÉPÉÆt
vÁ¼ÀªÀÄzÀÝ¯É ªÉÆzÀ®Ä ¥ÁægÀA¨sÀ D¬ÄvÉ? AiÀÄPÀëUÁ£ÀªÉà JA§ §UÉÎ FUÀ®Æ ZÀZÉð EzÉ. ¨sÁªÀ ªÀÄvÀÄÛ £ÀÈvÀå ¥ÀæzsÁ£ÀªÁzÀ AiÀÄPÀëUÁ£À ªÀÄvÀÄÛ vÀPÀð ¥ÀæzsÁ£ÀªÁzÀ vÁ¼ÀªÀÄzÀÝ¯É ªÀįɣÁr£À «²µÀÖ PÀ¯É J£ÀÄߪÀÅzÀgÀ°è C£ÀĪÀiÁ£À«®è. ªÁZÀ£Á©ü£ÀAiÀÄzÀ ªÀÄÆ®PÀ ¸Á¢ü¹zÀ ¸ÀAªÀºÀ£ÀzÀ «²µÀÖvɬÄAzÁV, zÀvÀÛ ªÉâPÉAiÀÄ£Éßà ¤AvÀ ¤®Ä«£À°è ¥ËgÁtÂPÀ ªÁvÁªÀgÀtªÀ£ÁßV ¤«Äð¸ÀĪÀ, ªÁPï ±ÀQÛ¬ÄAzÁV vÀ£ÀUÀ£ÀÄPÀÆ®ªÁzÀ ªÉâPÉAiÀiÁV gÀÆ¥ÁAvÀj¸ÀĪÀ vÁPÀvÀÄÛ ºÉÆA¢zÉ. ºÁUÁV ¥Àæw ¥ÀæzÀ±Àð£ÀªÀÅ ºÉƸÀvÉà DV, £ÀªÀ£ÀªÉÇãÉäñÀ ±Á°¤AiÀiÁV gÀÆ¥ÀÄUÉƼÀÄîªÀ CzÀgÀ D±ÀÄ «¸ÀÛgÀuÉAiÉÆA¢UÉ 4-5 ±ÀvÀªÀiÁ£ÀUÀ½AzÀ ¨É¼ÉzÀÄ §A¢zÉ. ²ªÀgÁªÀÄ PÁgÀAvÀgÀÄ EzÀgÀ ¥ÁæaãÀvÉAiÀÄ£ÀÄß ¸ÀĪÀiÁgÀÄ 1560 PÉÌ MAiÀÄÄåvÁÛgÉ. 1564gÀ°è EAzÀæQî, «gÁl ¥ÀªÀðzÀAvÀºÀ AiÀÄPÀëUÁ£À ¥Àæ¸ÀAUÀ gÀa¹zÀ ªÁgÀA§½î «µÀÄÚ, 1590 jAzÀ 1620 gÀªÀgÉUÉ §zÀÄQzÀ ‘¥ÀÄvÀæPÁªÉÄö֒, ‘¹ÃvÁ PÀ¯Áåt’, ‘CAUÀzÀ ¸ÀAzsÁ£À’ ªÀÄÄAvÁzÀ ºÀ£ÉÆßAzÀPÀÆÌ ºÉZÀÄÑ ¥Àæ¸ÀAUÀ §gÉzÀ ¥Áwð ¸Àħâ, Cd¥ÀÄgÀzÀ «µÀÄÚ, ¸ÀħæºÀätå, ²ªÀ¥ÀÄgÀ gÁªÀÄ, DqÀĪÀ½î ¸Àħ⠪ÀÄÄAvÁzÀ ºÀ®ªÀÅ PÀ«UÀ½AzÀ ¥ÁægÀA¨sÀUÉÆAqÀÄ FUÀ ¥Àæ¸ÀAUÀ §gÉAiÀÄÄwÛgÀĪÀ ºÉƸÉÆÛÃl ªÀÄAdÄ£ÁxÀ ¨sÁUÀªÀvÀgÀªÀgÉUÉ ºÀ®ªÀÅ £ÀÆgÀÄ ¥ÀoÀå ¹zÀÞªÁVzÉ. §ºÀÄvÉÃPÀ ¥ÀÄgÁt, ªÀĺÁPÁªÀå, ¨sÁUÀªÀvÀPÉÌ ¸ÀA§A¢ü¹zÀÄÝ, E£ÀÄß PÉ®ªÀÅ ¥ÀÄgÁtªÉà J£ÀߧºÀÄzÁzÀ ªÁvÁªÀgÀt ¤«Äð¹PÉÆAqÀÄ d£À¦æAiÀĪÁzÀ PÀ®à£ÉAiÀÄ PÀvÉUÀ¼ÀÄ, EwºÁ¸ÀzÀ PÀvÉUÀ¼ÀÄ, PÉlÖ ¸ÀA¥ÀæzÁAiÀÄzÀ DzÀgÉ d£À¦æAiÀĪÁzÀ ¹£ÉªÀiÁ PÀvÉAiÀÄ£ÁßzsÀj¹zÀ PÀvÉUÀ¼ÀÄ...... EªÉ®èªÀÇ ¸ÀAzÀ¨sÁð£ÀĸÁgÀ ºÀ®ªÀÅ §zÀ¯ÁªÀuÉAiÀÄ eÉÆvÉUÉà ¨É¼ÉzÀÄ §AzÀªÀÅ.
¸ÀA¸ÀÌøw  £Á±ÀzÀ  DvÀAPÀ
EAvÀºÀ vÁ¼ÀªÀÄzÀݯÉAiÀÄ£ÀÄß ªÀÄÄA¢£À vÀ¯ÉªÀiÁjUÉ MAiÀÄÄåªÀÅzÀÄ ºÉÃUÉ JA§ PÀÄjvÀÄ ZÀZÉð ¥ÁægÀA¨sÀUÉÆArzÉ. EAzÀÄ  eÉÆÃgÁV ©Ã¸ÀÄwÛgÀĪÀ eÁUÀwÃPÀgÀtzÀ ©gÀÄUÁ½ ºÀ®ªÀgÀ°è EAvÀºÀ DvÀAPÀªÀ£ÀÄß ¸ÀȶֹzÉ. F ºÉÆwÛ£À°è ªÀÄÄRåªÁV £ÁªÀÅ UÀªÀĤ¸À¨ÉÃPÁzÀzÀÄÝ F 3 DvÀAPÀUÀ¼À£ÀÄß.
1)    vÁ¼ÀªÀÄzÀÝ¯É ¥ÀæzÀ±Àð£À, ¥ÀæzÀ±Àð£ÀPÉÌ ºÁdgÁUÀĪÀ ¥ÉæÃPÀëPÀgÀ ¸ÀASÉå ªÀÄvÀÄÛ CxÀðzsÁjUÀ¼À ¸ÀASÉå PÀrªÉÄ DUÀÄwÛzÉ JA§ DvÀAPÀ;
2)   vÁ¼ÀªÀÄzÀÝ¯É £ÀªÀÄä ¸ÀA¸ÀÌøwAiÀÄ ªÁºÀPÀ, vÁ¼ÀªÀÄzÀÝ¯É CªÀ¸Á£À ºÉÆAzÀĪÀÅzÉAzÀgÉ ¸ÀA¸ÀÌøw PÀÆqÀ £Á±ÀªÁzÀAvÉ JA§ DvÀAPÀ;
3)   F PÉëÃvÀæzÀ°è £ÀqÉAiÀÄÄwÛgÀĪÀ §zÀ¯ÁªÀuÉAiÀÄ£ÀÄß CgÀV¹PÉƼÀîzÀ ¹Üw ªÀÄvÀÄÛ EzÀgÀ vÀqÉUÉ K£ÀÆ ªÀiÁqÀ¯ÁUÀzÀ C¸ÀºÁAiÀÄPÀvÉAiÀÄ DvÀAPÀ.
   DzÀgÉ F UÀæ»PÉAiÀÄ°èAiÉÄà PÉ®ªÀÅ vÀ¥ÀÄàUÀ½ªÉ. AiÀiÁªÀ ¸ÀA¸ÀÌøwAiÀÄÆ £Á±ÀªÁUÀĪÀÅ¢®è. CzÀÄ ZÀ®£À²Ã®ªÁzÀzÀÄÝ. DAiÀiÁ PÁ®zÀ MvÀÛqÀ ªÀÄvÀÄÛ CUÀvÀåvÉUÉ C£ÀÄUÀÄtªÁV CzÀÄ gÀÆ¥ÁAvÀgÀUÉƼÀÄîvÁÛ EgÀÄvÀÛzÉ; ºÉƸÀ ¸ÀégÀÆ¥ÀzÀ°è ªÀÄÄAzÀĪÀjAiÀÄÄvÀÛzÉ. ºÁUÉAiÉÄà J¯Áè PÀ¯ÉUÀ¼ÀAvÉ F PÀ¯ÉAiÀÄÆ eÁUÀwÃPÀgÀt ºÉÆqÉvÀPÉÌ ¹QÌ »£ÉßqÉ C£ÀĨsÀ«¹zÉ. eÁUÀwÃPÀgÀt ¥ÀæªÉò¸ÀĪÁUÀ ¸ÀĪÀÄä¤zÀÄÝ CxÀªÁ GvÁìºÀ¢AzÀ ¸ÁéUÀw¹ FUÀ DvÀAPÀ ¥ÀlÖgÉ K£ÀÆ ¥ÀæAiÉÆÃd£À E®è. ªÀÄvÀÄÛ vÁ¼ÀªÀÄzÀݯÉAiÉÆAzÀ£ÀÄß ªÀiÁvÀæ gÀQë¸À¨ÉÃPÀÄ J£ÀÄߪÀÅzÀgÀ®Æè CxÀð«®è. D±ÀAiÀÄ ªÀÄvÀÄÛ ¸ÀégÀÆ¥ÀzÀ°è CzÀÄ F PÁ®zÀ eÉÆvÉ ¤°è¸À¨ÉÃPÀÄ CµÉÖ.
 ºÁVzÀÝgÉ ªÀÄÄA¢£À zÁj K£ÀÄ? “MAzÀÄ F ºÉÆqÉvÀPÉÌ ¹QÌ £ÀªÀÄä PÀ¯ÉUÀ¼ÀÄ ¢PÁÌ¥Á¯ÁV, czÀæªÁV «PÀÈvÀªÁV CªÀ¸Á£ÀUÉƼÀÀÄzÀÄ. »ÃUÁzÀgÉ CzÀÄ zÉÆqÀØ ¸ÁA¸ÀÌøwPÀ £ÀµÀÖªÁUÀÄvÀÛzÉ. JgÀqÀÄ, ºÉÆqÉvÀ¢AzÀ ¥ÁoÀ PÀ°vÀÄ ¥ÀAxÁºÁé£ÀªÀ£ÀÄß ¹éÃPÀj¹ PÀ¯ÉAiÀÄ ±ÀÄ¢ÞÃPÀgÀt, G£ÀßwÃPÀgÀt, DzsÀĤÃPÀgÀtzÀ PÁAiÀÄðªÀ£ÀÄß ºÀoÀ¢AzÀ PÉÊUÉÆAqÀÄ PÀ¯ÉAiÀÄ UÀA©üÃgÀªÁzÀ ¸ÀÄzsÁgÀuÉ ªÀÄvÀÄÛ ¥ÀÄ£ÁgÀZÀ£É DUÀ§ºÀÄzÀÄ” (¥Àæ¨sÁPÀgÀ eÉÆò;ªÀÄÄr;200 ¥ÀÄl-) J£ÀÄߪÀÅzÀ£ÀÄß M¦ààPÉƼÀÄîªÀÅzÁzÀgÉ §zÀ¯ÁªÀuÉAiÀÄ, ¥ÀÄ£ÁgÀZÀ£ÉAiÀÄ ¸ÀégÀÆ¥ÀªÉãÀÄ? J£ÀÄߪÀÅzÀgÀ PÀqÉ PÀÆqÀ UÀA©üÃgÀªÁV D¯ÉÆÃa¸À¨ÉÃPÁVzÉ.
vÁ¼ÀªÀÄzÀݯÉAiÀÄ ¨É¼ÀªÀtÂUÉ UÀªÀĤ¹zÀgÉ 2 ªÀÄÄRå ªÀiÁzÀjUÀ½ªÉ.
1)    ¥ÀzÀåPÉÌ ¸ÀgÀ¼Á£ÀĪÁzÀ ºÉüÀĪÀ CxÀªÁ PÀxÉ ºÉüÀĪÀ ¤gÀÆ¥ÀuÁ ªÀiÁzÀj.
2)   PÀxÉAiÀÄ£ÀÄß UËtUÉƽ¹ ªÁzÀPÉÌ PÀlÄÖ©zÀÝ AiÀÄÄzÀÞ ªÀiÁzÀj.             
EªÉgÀqÀÄ PÀÆqÀ ºÉƸÀvÀ¯ÉªÀiÁgÀ£ÀÄß vÁ¼ÀªÀÄzÀݯɬÄAzÀ zÀÆgÀ ¸Àj¹zÉ. MAzÀÄ C£ÁPÀµÀðPÀªÁzÀgÉ E£ÉÆßAzÀÄ C¸ÀºÀ¤ÃAiÀĪÁVzÉ. EªÉgÀqÀgÀ OavÀå¥ÀÆtð ºÀzÀªÀjvÀ ¥Àj¥ÁPÀ E®èªÉAzÉãÀÆ £Á£ÀÄ ºÉüÀÄwÛ®è. DzÀgÉ ºÀ®ªÀÅ ¸ÀAzÀ¨sÀðzÀ°è ªÁzÀªÀÅ ZËPÀlÖ£ÀÄß «ÄÃj ¸ÉÆÃ®Ä Uɮī£À ¥ÀæwµÉ×AiÉÄà ªÀÄÄRåªÁV vÁ¼ÀªÀÄzÀÝ¯É CzsÀðzÀ°è ªÀÄÄPÁÛAiÀĪÁzÀzÀÆÝ EzÉ. ªÀÄÄPÁÛAiÀÄ PÁtzÉ ºÀ£ÀĪÀÄAvÀ£À ¨Á®zÀAvÉ ¨É¼ÉzÀzÀÆÝ EzÉ. »ÃUÁzÁUÀ ªÀiÁvÀÄ vÀ£Àß ¸ÀÆPÀëöävÉ, gÀÆ¥ÀPÀ ±ÀQÛ ªÀÄvÀÄÛ ¸ËAzÀAiÀÄðªÀ£ÀÄß PÀ¼ÉzÀÄPÉÆAqÀÄ MgÀmÁUÀÄvÀÛzÉ. zÀQët PÀ£ÀßqÀzÀ°èAiÉÄà ºÀÄnÖ ¨É¼ÉzÀ CrUÀgÀÄ vÁ¼ÀªÀÄzÀݯÉAiÀÄÄ ‘ªÁZÁ½’AiÉÄAzÀÄ wgÀ¸ÀÌj¸À®Ä EzÀÆ MAzÀÄ PÁgÀt«gÀ¨ÉÃPÀÄ.
E°è ªÀiÁvÀÄ ºÉÃVgÀ¨ÉÃPÀÄ J£ÀÄߪÀ PÀÄjvÀÄ Q.gÀA.£ÁUÀgÁd “vÁ¼ÀªÀÄzÀݯÉAiÀÄ°è ªÀiÁvÀÄ ¥ÀæzsÁ£À ¥ÀjPÀgÀ ºËzÀÄ. ºÁUÉAzÀÄ ªÀiÁvÉà ¸ÀªÀð¸ÀéªÀÇ JA§AvÉ ¥Àj¨sÁ«¹ CzÀ£ÀÄß ¸ÉÆÃ®Ä Uɮī£À «ZÁgÀªÁV PÁtĪÀ §zÀ®Ä ªÀiÁw£À gÀÆ¥ÀPÁvÀäPÀvÉ, ¨ÁAiÀiÁäwUÀÆ EgÀĪÀ ®AiÀÄ«£Áå¸ÀzÀ §UÉÎ ºÉƸÀ JZÀÑgÀ gÀÆrü¸À®Ä ¸ÁzsÀå«®èªÉ? MtªÀiÁw£À ºÀAzÀgÀªÉà CxÀð C®èªÀ®è. ºÉZÀÄÑ ªÀiÁvÀÄ EzÀÝgÉ CzÀÄ PÀĪÀiÁgÀªÁå¸À - ºÀjºÀgÀgÀAvÉ. ªÀiÁvÀÄ PÀrªÉÄAiÀiÁzÀgÉ ¥ÀA¥À£ÀAvÉ DzÀgÉ M½vÀÄ. ªÁUÀÓ® ¨É¼É¸ÀĪÀÅzÉà PÀ¯ÉUÁjPÉAiÀiÁUÀzÀÄ” (‘C£ÉÃPÀ’ 2012, ¥ÀÄ.240) J£ÀÄߪÀ CªÀgÀ ¥ÀæwQæAiÉÄ ºÉZÀÄÑ CxÀð¥ÀÆtðªÁzÀzÀÄÝ.
¤zÉÃð±À£ÀzÀ CUÀvÀå:
¸ÁªÀiÁ£ÀåªÁV vÁ¼ÀªÀÄzÀݯÉAiÀÄ°è ‘¥Àæ¸ÀAUÀ ¥ÀnÖ’ MAzÀÄ ¸ÀÆÜ® ZËPÀlÖ£ÀÄß ¤zÉÃð²¹gÀÄvÀÛzÉ. DzÀgÉ CAzÀA¢£À ¥ÀæzÀ±Àð£ÀzÀ CxÀðzsÁj ªÀÄvÀÄÛ ¥ÉæÃPÀëPÀgÀ ¸ÀºÀÈzÀAiÀÄvÉUÉ C£ÀÄUÀÄtªÁV ºÉƸÀ ‘¥ÀoÀå’ ªÉÇAzÀÄ ¤ªÀiÁðtªÁUÀÄwÛgÀÄvÀÛzÉ. CzÀÄ ¥Àæw¢£ÀªÀÇ ºÉƸÀvÉà DzÀÄzÀÄ. ºÀ®ªÀÅ ¸ÀAzÀ¨sÀðzÀ°è ªÀåQÛªÁ¢ £É¯É¬ÄAzÀ ºÉÆgÀqÀĪÀ CxÀðzsÁjAiÀÄÄ vÀ£Àß ¥ÁvÀæ¥ÉÆõÀuÉUÉ ªÀiÁvÀæ C£ÀÄPÀÆ°AiÀiÁzÀ ¥ÀævÉåÃPÀ G¥À¥ÀoÀåªÀ£ÀÄß gÀa¹PÉƼÀÄîvÁÛgÉ.  F G¥À¥ÀoÀåUÀ¼ÀÄ ¸ÁªÀÄgÀ¸ÀåUÉƼÀîzÉ ºÀ®ªÀÅ ¸ÀAzÀ¨sÀðzÀ°è ªÀÄÄRå¥ÀoÀåQÌAvÀ ºÉÆgÀUÉà ¤AvÀÄ ©qÀÄvÀÛzÉ. EzÉÆAzÀÄ PÀÆl PÀ¯ÉAiÉÄAzÀÄ ªÀÄgÉvÁUÀ F ¥ÀæªÀÈwÛ ºÉZÀÄÑwÛzÉ. vÁ¼ÀªÀÄzÀݯÉAiÀÄ J¯Áè ¥ÁvÀæUÀ¼ÀÄ (MAzÉgÀqÀÄ ¥ÀzÀå EgÀĪÀ ¥ÁvÀæªÀÇ) ªÀÄÄRåªÁzÀzÀÄÝ J£ÀÄߪÀ UÀæ»PÉ ¸Àr®UÉÆAqÀÄ JgÀqÉÆà ªÀÄÆgÉÆà ¥ÁvÀæUÀ¼ÀÄ ªÀiÁvÀæ ªÀÄÄRåªÁV D ¥ÁvÀæªÀ£ÀÄß ªÉʨsÀ«ÃPÀj¸ÀĪÀ PÁgÀtPÁÌV ‘¥Àæ¸ÀAUÀ ¥Àn’ÖAiÀÄ°ègÀĪÀ ºÀ®ªÀÅ M¼ÉîAiÀÄ ¥ÀzÀåUÀ¼À£ÀÄß PÉÊ ©qÀĪÀÅzÀÄ, ªÀÄÄRå ¥ÁvÀæUÀ½UÉ ¥ÀÆgÀPÀªÁzÀ ¥ÀzÀåªÀ£ÀÄß, ¥ÀoÀå¨sÁUÀªÀ£ÀÄß ªÀiÁvÀæ DAiÉÄÌ ªÀiÁrPÉƼÀÄîªÀÅzÀÄ Erà ¥Àæ¸ÀAUÀQÌgÀĪÀ gÀ¸ÁvÀäPÀvÉAiÀÄ£ÀÄß, ªÉÊZÁjPÀvÉAiÀÄ£ÀÄß UËtUÉƽ¹ ©qÀÄvÀÛzÉ.
£ÁlPÀ EzÀPÉÆÌAzÀÄ ªÀiÁzÀj DUÀ§ºÀÄzÀÄ. ªÀiÁw®èzÀ MAzÀÄ ¥ÁvÀæ PÀÆqÀ MlÄÖ D±ÀAiÀÄPÉÌ «gÀÄzÀÞªÁVgÀzÉ ¥ÀÆgÀPÀªÁVAiÉÄà EgÀÄvÀÛzÉ. ‘JvÀÄÛ KjUÉ J¼ÉzÀgÉ JªÉÄä PÉgÉUÉ J¼É¬ÄvÀÄ’ J£ÀÄߪÀÀ ¸ÁzsÀåvÉ wÃgÁ PÀrªÉÄ. PÁgÀt E°è M§â ¤zÉÃð±ÀPÀ EgÀÄvÁÛ£É. vÁ¼ÀªÀÄzÀݯÉAiÀÄ°èAiÀÄÆ ¥ÀæzÀ±Àð£ÀPÉÌ ªÉÆzÀ®Ä CxÀðzsÁjUÀ¼ÀÄ PÀÆvÀÄ ZÀað¹PÉƼÀî¨ÉÃPÀÄ. ¥ÀoÀåPÉÌ ¤ÃqÀĪÀ ºÉƸÀ ªÁåSÁå£ÀzÀ ¸ÀégÀÆ¥ÀªÀ£ÀÄß, MvÀÄÛ PÉÆqÀ¨ÉÃPÁzÀ D±ÀAiÀĪÀ£ÀÄß ªÀÄ£ÀzÀlÄÖ ªÀiÁrPÉƼÀî¨ÉÃPÀÄ. CA¢£À ¥Àæ¸ÀAUÀPÉÌ CUÀvÀå«zÀÝ ¥ÀzÀåUÀ¼À DAiÉÄÌ, ¨sÁUÀzÀ DAiÉÄÌAiÀÄ PÀÄjvÀÄ ¤±ÀѬĹPÉƼÀî¨ÉÃPÀÄ. F PÁgÀt¢AzÀ ¥ÀÆtð¥ÀæªÀiÁtzÀ°è D±ÀÄgÀƦAiÀiÁzÀ vÁ¼ÀªÀÄzÀݯÉUÉ MAzÀÄ ¤zÉÃð±ÀPÀgÀ CªÀ±ÀåPÀvÉ EzÉ. ¤zÉÃð±ÀPÀ ºÉÆgÀV£ÀªÀ£ÁVgÀ¨ÉÃPÉAzÉãÀÄ E¯Áè. vÀAqÀzÀ ¨sÁUÀªÀvÀ, »jAiÀÄ PÀ¯Á«zÀ CxÀªÁ M¼À£ÉÆÃl G¼Àî AiÀiÁgÁzÀgÀÆ DUÀ§ºÀÄzÀÄ.  DUÀ ªÀiÁvÀæªÉà ¥Àæw vÁ¼ÀªÀÄzÀÝ¯É MAzÀÄ PÁªÀågÀÆ¥ÀªÀ£ÀÄß ¥ÀqÉzÀÄPÉƼÀÀÄzÀÄ; MAzÀÄ PÀ¯ÉAiÀÄ ¸ÀégÀÆ¥À ¥ÀqÉzÀÄPÉƼÀÀÄzÀÄ. DUÀ ºÉƸÀvÀ¯ÉªÀiÁj£À ¥ÉæÃPÀëPÀgÀ£ÀÄß DPÀ¶ð¸À§ºÀÄzÀÄ.
eÁUÀwÃPÀgÀtzÀ MlÄÖ ¸ÀégÀÆ¥À ªÀÄ£ÀĵÀå ªÀÄ£ÀĵÀå£À £ÀqÀÄ«£À ¸ÀAªÁzÀªÀ£Éßà £Á±À ªÀiÁrzÉ. FV£À ²PÀët PÀæªÀĪÀÇ ¥ÀÆwðAiÀiÁV ªÀiÁ»wAiÀÄ£Éßà eÁÕ£ÀªÉAzÀÄ ¥ÀjUÀt¸ÀÄvÀÛzÉ. ±Á¯Á-PÁ¯ÉÃdÄUÀ¼ÀÄ ªÀiÁ»w MzÀV¸ÀĪÀ ‘E£ï¥sÁgÉäñÀ£ï ¸ÉAlgï’ DUÀÄwÛªÉ. EAxÀ ¸ÀAzÀ¨sÀðzÀ°è vÁ¼ÀªÀÄzÀݯÉAiÀÄÄ gÀÆrü¹PÉÆArgÀĪÀ MAzÀÄ ¥ÀjPÀ®à£É DzsÁjvÀ ‘¸ÀAªÁzÀ ªÀiÁzÀj’ CxÀðzsÁjAiÀÄ ªÀÄvÀÄÛ ¥ÉæÃPÀëPÀ£À CjªÀ£ÀÄß KPÀPÁ®zÀ°è «¸ÀÛj¸À§®èzÀÄ. F ¸ÀAªÁzÀ GvÀÛgÀgÀƦ ¥Àæ±ÉßAiÀÄ£ÀÄß JvÀÛzÉ ¥Àæ±ÉßgÀƦ GvÀÛgÀªÀ£ÀÄß ªÀÄÄA¢qÀÄvÁÛ ºÉÆÃUÀÄvÀÛzÉ. ºÁUÁV E°è ªÀÄÄA¢qÀĪÀ £ÉÊwPÀvÉ MAzÉà ªÀiÁzÀjAiÀÄzÀÝ®è. gÁªÀÄ ¥Àæw¤¢ü¸ÀĪÀ, gÁªÀt ¥Àæw¤¢ü¸ÀĪÀ, PÀȵÀÚ ¥Àæw¤¢ü¸ÀĪÀ, PËgÀªÀ ¥Àæw¤¢ü¸ÀĪÀ, CA¨É ¥Àæw¤¢ü¸ÀĪÀ, KPÀ®ªÀå ¥Àæw¤¢ü¸ÀĪÀ £ÉÊwPÀvÉ ©ü£Àß ¸ÀégÀÆ¥ÀzÉÝà DVzÉ. E°è G¥ÀzÉñÀzÀ ªÀÄÆ®PÀ £ÉÊwPÀvÉ GvÀà£ÀߪÁUÀzÉ ¥ÁvÀæUÀ¼À £ÀqÀÄªÉ £ÀqÉAiÀÄĪÀ ¸ÀAWÀµÀð ªÀÄvÀÄÛ «¸ÁÛgÀzÀ ªÀÄÆ®PÀ GvÀà£ÀߪÁzÁUÀ ¥ÉæÃPÀëPÀjUÉ ‘DAiÉÄÌ’UÉ ¸ÁévÀAvÀæöå EgÀÄvÀÛzÉ. vÁ¼ÀªÀÄzÀݯÉAiÀÄÄ AiÀiÁªÁUÀ®Æ AiÀiÁªÀÅzÉà ¥ÀjPÀ®à£ÉUÉ ‘EzÀ«ÄvÀÛA’ JA§ wêÀiÁð£ÀPÉÌ §gÀĪÀÅ¢®è. J®èªÀ£ÀÄß vÉgÉ¢qÀÄvÀÛzÉ; vÉgÉ¢qÀ¨ÉÃPÀÄ. DUÀ ªÀiÁvÀæªÉà F ¸ÀªÀiÁdzÀ°ègÀĪÀ ªÉÊZÁjPÀ §ºÀÄvÀéªÀ£ÀÄß UËgÀ«¹zÀAvÉAiÀÄÆ «¸ÀÛj¹zÀAvÉAiÀÄÆ DUÀÄvÀÛzÉ.
zÀQët PÀ£ÀßqÀzÀªÀgÀ ¥ÀæªÉñÀzÉÆA¢UÉ ¥ÁægÀA¨sÀªÁzÀ ‘M¦à¸ÀĪÀ’ ªÀiÁzÀj ªÀÄvÀÄÛ GvÀÛgÀ PÀ£ÀßqÀzÀªÀgÀ J®èªÀ£ÀÄß ‘M¦àzÀ’ ªÀiÁzÀjUÀ¼ÉgÀqÀÄ ºÉƸÀ vÀ¯ÉªÀiÁjUÉ DzÀ±ÀðªÁUÀ¨ÉÃPÁV®è. zÀQëtzÀªÀgÀ°èAiÀÄÆ EgÀĪÀ CzsÀåAiÀÄ£À ªÀÄvÀÄÛ §zÀÄPÀ£ÀÄß §ºÀĪÀÄÄTAiÀiÁV £ÉÆÃqÀĪÀ PÀæªÀÄ ªÀÄvÀÄÛ GvÀÛgÀ PÀ£ÀßqÀzÀ ¥ÁvËæavÀåzÀ PÀæªÀÄ JgÀqÀÆ ªÀiÁzÀjAiÀiÁUÀ¨ÉÃPÀÄ.(zÀQëtzÀªÀjUÉ ¥ÁvËæavÀåzÀ ¥ÀjeÁÕ£ÀªÉà E®è JAzÀÄ £À£Àß ªÁzÀªÀ®è.)
ºÉƸÀvÀ¯ÉªÀiÁj£À vÀ®ètUÀ¼ÀÄ
  MAzÀÄ PÀvÉ gÀƦvÀªÁUÀĪÀÅzÀÄ PÀÆqÀ DAiÀiÁ ¥ÀæzÉñÀzÀ°è ZÁ°ÛAiÀÄ°ègÀĪÀ --..--
   PÀ¼ÉzÀ 4-5 ªÀµÀðUÀ½AzÀ £Á£ÀÆ vÁ¼ÀªÀÄzÀݯÉAiÀÄ°è CxÀð ºÉüÀĪÀ ¥ÀæAiÀÄvÀß ªÀiÁrzÉÝãÉ. £À£ÀßzÀÄ ‘ºÉƸÀ vÀ¯ÉªÀiÁgÀÄ’ JAzÀÄ M¦àPÉƼÀÄîªÀÅzÁzÀgÉ vÁ¼ÀªÀÄzÀݯÉAiÀÄ CxÀðzsÁjAiÀiÁUÀ®Ä £À£ÀVgÀĪÀ vÉÆqÀPÀÄ §ºÀıÀB PÉ®ªÀÅ ºÉƸÀvÀ¯ÉªÀiÁj£ÀªÀgÀ vÉÆqÀPÀÆ DVgÀ§ºÀÄzÀÄ.
1. vÀgÀ¨ÉÃwAiÀÄ CªÀ±ÀåPÀvÉ : ºÉƸÀvÀ¯ÉªÀiÁj£À AiÀÄĪÀd£ÀjUÉ vÁ¼ÀªÀÄzÀݯÉAiÀÄ ‘CxÀðUÁjPÉ §UÉÎ MAzÀÄ vÀgÀ¨ÉÃwAiÀÄ CUÀvÀåvÉ EzÉ. vÀgÀ¨ÉÃw AiÀiÁgÀ£ÀÆß zÉÆqÀØ PÀ¯Á«zÀ£À£ÁßV ªÀiÁqÀĪÀÅ¢®è JA§ÄzÀÄ ¸ÀvÀåªÉÃ. DzÀgÀÆ vÁ¼ÀªÀÄzÀݯÉAiÀÄ PÉ®ªÀÅ ‘¨ÉùPï’ §UÉÎ vÀgÀ¨ÉÃw CUÀvÀåvÉ EzÉ. ±ÀÄæw§zÀÞªÁV ªÀiÁvÀ£ÁqÀĪÀÅzÀÄ, CUÀvÀå ºÀ¸ÁÛ©ü£ÀAiÀÄ, ¥ÁvÀæ OavÀåzÀ PÀ®à£É, ¥ÀzÀå JwÛPÉƼÀÄîªÀÅzÀÄ, PÁ®§zÀÞ «¸ÀÛgÀuÉ, EvÁå¢UÀ¼À PÀÄjvÀÄ w¼ÀĪÀ½PÉ ¨ÉÃPÀÄ. F vÀgÀ¨ÉÃw ºÉƸÀ§gÀ°è MAzÀÄ DvÀ䫱Áé¸ÀªÀ£ÀÄß gÀƦ¹PÉƼÀèzÀÄ. ºÀ½îUÀ¼À°è vÁ¼ÀªÀÄzÀÝ¯É ªÉÆzÀ°VAvÀ PÀrªÉÄ DVgÀĪÀÅzÀjAzÀ F vÀgÀ¨ÉÃwAiÀÄ PÉÆgÀvÉ JzÀÄÝ PÁtÄvÀÛzÉ.
2. CªÀPÁ±À MzÀV¸ÀĪÀÅzÀÄ:
ºÉƸÀ§jUÉ vÀgÀ¨ÉÃw ºÉZÀÄÑ ¹UÀĪÀÅzÀÄ vÁ¼ÀªÀÄzÀݯÉAiÀÄ°è ¥Á¯ÉÆμÀÄîªÀ ªÀÄÆ®PÀªÉ. FUÀ vÁ¼ÀªÀÄzÀݯÉAiÀÄ PÀÆlUÀ¼ÀÄ PÀrªÉÄ DVzÉ. »AzÉ £À£Àß vÀAzÉ(Dgï « ¨sÀAqÁj) ºÉüÀÄwÛzÀÝgÀÄ, ¸Á¯ÉÆÌÃr£À°è CªÀgÀÄ ªÀiÁ¸ÀÛgÀjgÀĪÁUÀ ¥Àæw ±À¤ªÁgÀ MAzÀÄ vÁ¼ÀªÀÄzÀÝ¯É ªÀiÁqÀÄwÛzÀÝgÀAvÉ. aªÀÄt ¢Ã¥ÀzÀ°è 6-8 d£À ¸ÉÃj gÁwæAiÀĪÀgÉUÉ ¥Àæ¸ÀAUÀ ªÀiÁqÀĪÀÅzÀÄ. amÁÖt gÁªÀÄZÀAzÀæ ºÉUÀqÉAiÀĪÀgÀÄ DUÀ ¨sÁUÀªÀwPÉ ªÀiÁqÀÄwÛzÀÝgÀAvÉ. vÀAzÉAiÀĪÀgÀÄ, UÀ¥ÀÄà ¨sÀlÖ, JA.J¸ï. ºÉUÀqÉ, ªÀÄAdÄ£ÁxÀ £ÁAiÀÄÌ, f.«. ºÉUÀqÉ, ©.«. ¨sÀAqÁj »ÃUÉ ºÀ®ªÀÅ d£À CxÀð ºÉüÀ®Ä PÀ°vÀzÀÄÝ E°èAiÉÄÃ. £ÀªÀÄUÀÆ vÀAzÉAiÀĪÀgÀÄ ºÉÆÃUÀĪÀ vÁ¼ÀªÀÄzÀݯÉUÉ(£ÀªÀÄÆägÀ°è) PÀgÉzÀÄPÉÆAqÀÄ ºÉÆÃUÀÄwÛzÀÝgÀÄ. ¸ÀtÚ ¥ÁvÀæ PÉÆqÀÄwÛzÀÝgÀÄ. CA¢£À £ÀªÀÄä ¸ÀjvÀ¥ÀÄàUÀ¼À, §UÉÎ CzsÀåAiÀÄ£ÀzÀ PÉÆgÀvÉAiÀÄ §UÉÎ, vÀPÀðzÀ «¸ÀÛgÀuÉAiÀÄ zÉÆõÀzÀ §UÉÎ ªÀiÁvÀ£ÁqÀÄwÛzÀÝgÀÄ. ºÀ®ªÀÅ ¸ÀAzÀ¨sÀðzÀ°è zÉÆqÀØ ¥ÁvÀæ PÉÆlÄÖ bÀAzÀ £ÉÆÃrÛzÀÄÝzÀÄ EzÉ. DzÀgÉ FUÀ ºÉƸÀ§jUÉ ¥ÁvÀæ PÉÆlÖgÉ ¥Àæ¸ÀAUÀ ºÁ¼ÁUÀ§ºÀÄzÉAzÀÄ ¥Àæ¹zÀÞ CxÀðzsÁjUÀ¼À£Éßà PÀgÉzÀÄ ©qÀĪÀÅzÀjAzÀ ºÉƸÀ§gÀÄ w¢ÝPÉƼÀÄîªÀ CªÀPÁ±ÀzÀ PÉÆgÀvÉ JzÀÄgÁUÀÄwÛzÉ. ºÉƸÀ§jUÁVAiÉÄà ¸ÀtÚ¸ÀtÚ PÀÆlUÀ¼À£ÀÄß K¥Àðr¸À¨ÉÃPÀÄ. ¥ÉæÃPÀëPÀgÀÄ ¨ÉÃPÉAzÉãÀÄ E®è. ¸ÁzsÁgÀtªÁV CxÀð ºÉüÀĪÀ ¸ÁªÀÄxÀåð §AzÀ ªÉÄÃ¯É ºÀ¼À§gÉÆA¢UÉ ªÀÄÄSÁªÀÄÄTAiÀiÁUÀ¨ÉÃPÀÄ. MAzÉgÀqÀÄ ¨Áj vÉÆAzÀgÉ DzÀAvɤ¹zÀgÀÆ ¢ÃWÀðPÁ°Ã£À ¥ÀjuÁªÀÄzÀ°è M¼ÉîAiÀÄ ¥sÀ°vÁA±À §gÀ§ºÀÄzÀÄ.
3. ªÀÄ»¼ÉAiÀÄgÀ ¥Á¯ÉÆμÀÄî«PÉ :
¸ÁªÀiÁ£ÀåªÁV ªÀÄ»¼ÉAiÀÄgÀÄ ¥ÉæÃPÀëPÀgÁV ¥Á¯ÉÆμÀÄîªÀ gÀÆrü EvÉÛà ºÉÆgÀvÁV CxÀðzsÁjUÀ¼ÁzÀzÀÄÝ, ¨sÁUÀªÀvÀgÁzÀzÀÄÝ wÃgÁ PÀrªÉÄ. EwÛÃZÉUÉ PÉ®ªÀÅ vÀAqÀUÀ¼ÀÄ PÁgÀå ¥ÀæªÀÈvÀÛgÁVgÀĪÀÅzÀÄ ±ÁèWÀ¤ÃAiÀÄ. zÉÆqÀØ ¸ÀASÉåAiÀÄ°è ªÀÄ»¼ÉAiÀÄgÀ ¥Á¯ÉÆμÀÄî«PÉAiÀÄ CUÀvÀå«zÉ. ¥Àæ¸ÀAUÀ ¥ÀoÀåªÀÇ ªÀÄ»¼ÉAiÀÄgÀ ¥Á¯ÉÆμÀÄî«PÉUÉ ¥ÀÆgÀPÀªÁV®è. §ºÀÄvÉÃPÀ ¥ÀÄgÀĵÀ ¥ÁvÀæzsÁjUÀ¼ÀÄ ªÀåPÀÛ¥Àr¸ÀĪÀ ¹ÛçÃAiÀÄ PÀÄjvÀ ¸À£ÁvÀ£À £ÀA©PÉUÀ¼À£ÀÄß ¥ÀæeÁÕªÀAvÀ ªÀÄ»¼ÉAiÉƧâ¼ÀÄ M¥Àà¯ÁgÀ¼ÀÄ. ªÀÄvÀÄÛ J¯Áè ¥Àæ¸ÀAUÀzÀ°èAiÀÄÆ ªÀÄ»¼ÉAiÀÄzÀÄ C£ÀĸÀgÀuÉAiÀÄ ¥ÁvÀæªÉà ºÉÆgÀvÀÄ J®Æè ªÀÄÄRå ¥ÁvÀæªÁV §gÀĪÀÅ¢®è. ºÁUÁV vÀ£ÉßzÀÄgÉà vÀ£Àß ªÀåQÛvÀéPÉÌ C¥ÀªÀiÁ£À DUÀĪÀ ¥ÁvÀæªÀ£ÀÄß ªÀ»¸À®Ä DPÉ »AzÉÃlÄ ºÁPÀ§ºÀÄzÁzÀÝjAzÀ ºÉƸÀ¥ÀoÀåzÀ gÀZÀ£É PÀÆqÀ DUÀ¨ÉÃPÁVzÉ. ¥ÀÄgÀĵÀ CxÀðzsÁjUÀ¼ÀÄ ¥ÀæeÁÕ¥ÀƪÀðPÀªÁV vÀªÀÄä ªÁåSÁå£ÀzÀ zÁn §zÀ°¹PÉƼÀî¨ÉÃPÁVzÉ.
4. ¥ÀoÀåzÀ D±ÀAiÀÄzÉÆA¢V£À ¸ÀªÀĸÉå :
¸ÁªÀiÁ£ÀåªÁV vÁ¼ÀªÀÄzÀÝ¯É (AiÀÄPÀëUÁ£À) ªÉʵÀÚªÀ ¥ÀAxÀzÀ ¥ÀÄ£ÀgÀÄfÓêÀ£ÀzÀ ¨sÁUÀªÁV §A¢zÀÄÝ. ªÉÊ¢PÀ zsÀªÀÄðzÀ ªÉÄÃ¯É eÉÊ£À, ¨ËzÀÞ, «ÃgÀ±ÉʪÀ ¥ÀAxÀUÀ¼ÀÄ ªÀiÁgÀuÁAwPÀ Kl£ÀÄß PÉÆlÖªÀÅ. vÁwéPÀªÁV ¥ÁæAiÉÆÃVPÀªÁV PÀÆqÀ ªÉÊ¢PÀ zsÀªÀÄðzÀ ¸ÁA¥ÀæzÁ¬ÄPÀ £ÀqÀªÀ½PɬÄAzÀ, ¸À£ÁvÀ£À £ÀA©PɬÄAzÀ DZÉ §gÀ¨ÉÃPÁzÀ ¹Üw §AvÀÄ. DUÀ EªÀgÀÄ £ÀªÀÄä vÁwéPÀvÉAiÀÄ£Éßà §zÀ°¹PÉƼÀÄîªÀ §zÀ®Ä ¨ÁºÁåZÀgÀuÉAiÀÄ°è C®à¸Àé¯ÉÆà §zÀ¯ÁªÀuÉ ªÀiÁrPÉÆAqÀgÀÄ. ªÀÄÄAzÀĪÀjzÀÄ ºÉƸÀªÁåSÁå£À ¤ÃqÀ®Ä ¥ÁægÀA©ü¹vÀÄ. EzÀ£ÀÄß PÀĪÀiÁgÀªÁå¸À£À°è, ®QëöäñÀ£À PÁªÀåzÀ°è £ÁªÀÅ £ÉÆÃqÀÄvÉÛêÉ. Erà ¨sÀQÛ ¸Á»vÀå ºÀÄnÖzÀÄÝ EAvÀºÀ ªÉÊ¢PÀ ¸ÀA¸ÀÌøwAiÀÄ ªÀÄgÀĸÁÜ¥À£ÉAiÀÄ CUÀvÀåPÁÌV §A¢zÀÄÝ. (PÀ£ÀPÀzÁ¸À, ¥ÀÄgÀAzÀgÀzÁ¸ÀgÀAvÉ PÉ®ªÀgÀÄ ¸Àé®à ©ü£ÀߪÁV C¯ÉÆÃa¹zÁÝgÉ. ¨sÀQÛ ¸Á»vÀå PÀÆqÀ ªÉÊ¢PÀvÀ£ÀzÀ «gÀÄzÀÞzÀ §AqÁAiÀÄzÀAvÉ PÁtÄvÀÛzÉ.)
AiÀÄPÀëUÁ£À zÀ±ÁªÀvÁgÀ Dl JAzɤ¹PÉƼÀÄîwÛzÀÄÝzÀÄ EzÉà PÁgÀtPÁÌV. vÁ¼ÀªÀÄzÀݯÉAiÀÄ ªÉÆzÀ® G¯ÉèÃR PÁtĪÀÅzÀÄ 15£Éà ±ÀvÀªÀiÁ£ÀzÀ°è F PÁgÀt¢AzÀ¯ÉÃ.
vÁ¼ÀªÀÄzÀÝ¯É CªÀ¸Á£À ºÉÆA¢zÀgÉ £ÀªÀÄä ¸ÀA¸ÀÌøw £Á±ÀªÁUÀÄvÀÛzÉ JA§ ºÀ¼ÀºÀ½PÉ »AzÉ  PÁt¹PÉƼÀÄîªÀ £ÉÆêÀÅ AiÀiÁªÀÅzÀÄ? ‘£Á±ÀªÁUÀĪÀ ¸ÀA¸ÀÌøw AiÀiÁªÀÅzÀÄ?’ vÁ¼ÀªÀÄzÀÝ¯É ºÉüÀĪÀ ¸ÀA¸ÀÌøw AiÀiÁªÀÅzÀÄ? JAzÀgÉ ªÀÄvÉÛ CzÉà ºÀ¼ÉAiÀÄ ªÀiË®åUÀ¼É. ¥ÁwªÀævÀåzÀ, ªÉÊzsÀªÀåzÀ, eÁwªÀåªÀ¸ÉÜAiÀÄ ªÉʨsÀ«ÃPÀgÀt, gÁd¸ÀvÉÛAiÀÄ ªÉʨsÀ«ÃPÀgÀt, AiÀiÁªÀÅzÀ£ÀÄß DzsÀĤPÀ ¸ÀA«zsÁ£ÀªÀÅ ªÀiËqsÀå, wgÀ¸ÀÌj¸À®Ä AiÉÆÃUÀåªÁzÀÄzÀÄ CAvÀ CAzÀÄPÉÆArzÉAiÉÆà CªÉà ªÀiË®åUÀ¼ÀÄ vÁ¼ÀªÀÄzÀݯÉAiÀÄ vÀÄA¨Á vÀÄA©PÉÆAqÀgÉ CzÀÄ ºÉƸÀvÀ¯ÉªÀiÁjUÉ C¥ÁåAiÀĪÀiÁ£À C¤ß¸ÀĪÀÅ¢®è. M§â ªÀÄ»¼ÉUÉ, ªÉÊ¢PÀ£À®èzÀªÀ¤UÉ EzÀÄ MAzÀÄ ¦vÀÆjAiÀÄAvÉ, vÀ£Àß C¹ÛvÀéªÀ£Éßà ¥Àæ²ß¸ÀÄwÛzÀÝAvÉ C¤ß¹ ©lÖgÉ F PÀ¯É £À£ÀßzÀÄ J¤ß¸ÀĪÀÅ¢®è. ºÉƸÀ ²QëvÀ ªÀUÀð G½zÀ PÀ¯ÉAiÀÄ PÀÄjvÀÄ M®ªÀÅ vÉÆÃj¸ÀĪÀµÀÄÖ F PÀ¯ÉAiÀÄ PÀqÉUÉ M®ªÀÅ vÉÆÃj¸À¢gÀĪÀÅzÀPÉÌ EzÀÆ MAzÀÄ PÁgÀtªÁVzÉ.
ºÁUÁV F PÁ®PÉÌ ¥Àæ¸ÀÄÛvÀªÁzÀ ¥ÀoÀåzÀ gÀZÀ£É PÀÆqÀ DUÀ¨ÉÃPÁVzÉ. gÁªÀiÁAiÀÄt, ªÀĺÁ¨sÁgÀvÀ, ¨sÁUÀªÀvÀzÀ PÀvÉUÀ¼À£Éßà ªÀÄgÀĪÁåSÁå¤vÀ ¥ÀoÀåªÁV ªÀiÁqÀ§ºÀÄzÀÄ. PÀĪÉA¥ÀÄ ‘gÁªÀiÁAiÀÄt zÀ±Àð£ÀA’ §gÉzÀAvÉ, £ÁUÀZÀAzÀæ£À ‘¥ÀA¥À gÁªÀiÁAiÀÄt’ §AzÀAvÉ CxÀðzsÁj PÀÆqÀ MAzÀÄ ¥ÀoÀåªÀ£ÀÄß D PÁ®zÀ UÀÄtPÉÌ, ªÉÊZÁjPÀvÉUÉ C£ÀĸÀAzsÁ£À ªÀiÁqÀ¨ÉÃPÉ ºÉÆgÀvÀÄ «PÁ¸ÀzÀ ZÀPÀæªÀ£ÀÄß »AzÉ J¼ÉAiÀĨÉÃPÁV®è. ºÀ¼ÉAiÀÄ ¥ÀoÀåzÀ°èAiÉÄà ºÉƸÀ ªÁåSÁå£ÀUÀ½UÉ CAzÀgÉ ªÀiÁ£À«ÃAiÀÄ £É¯ÉAiÀÄ°è zsÀªÀÄðªÀÅ M¼ÀUÉƼÀÄîªÀ §ºÀÄvÀézÀ £É¯ÉAiÀÄ°è «¸ÀÛj¸À®Ä ¸ÁzsÀå«zÉ. CxÀðzsÁjUÀ¼ÀÄ ºÁUÉ ªÀiÁqÀ¨ÉÃPÉAzÀÄ ºÉƸÀ vÀ¯ÉªÀiÁgÀÄ §AiÀĸÀÄvÀÛzÉ.
»AzÉ £Á£ÀÄ vÀAzÉAiÀĪÀgÉÆA¢UÉ vÁ¼ÀªÀÄzÀݯÉUÉ ºÉÆÃUÀÄwÛzÉÝ. FV£À PÁ®QÌAvÀ E£ÀÆß ºÉZÀÄÑ ‘jfqï’ DzÀ PÁ® CzÀÄ. MªÉÄä PÀqÀvÉÆÃPÀzÀ°è(?) vÁ¼ÀªÀÄzÀݯÉUÉ vÀÄA¨Á d£À ¸ÉÃjzÀÝgÀÄ. Dgï.«. ¨sÀAqÁj CxÀð ºÉüÀÄvÁÛgÉAzÀgÉ MA¢µÀÄÖ d£À §gÀÄwÛzÀÝgÀÄ. J®ègÀÆ PÀvÉAiÀÄ ¤gÀÆ¥ÀuÁ ±ÉÊ°AiÀÄ°è CxÀð ºÉüÀÄwÛgÀĪÀ PÁ®zÀ°è EªÀgÀÄ ºÉZÀÄÑ ªÉÊZÁjPÀvÉAiÀÄ£ÀÄß ¨sÁªÀ£ÁvÀäPÀ ¥Àj¢üAiÉƼÀUÉ ºÉüÀÄwÛgÀĪÀÅzÀjAzÀ d£À §gÀÄwÛzÀÝgÀÄ. vÁ¼ÀªÀÄzÀÝ¯É E£ÉßãÀÄ ¥ÁægÀA¨sÀ DUÀ¨ÉÃPÀÄ, DUÀ D ¨sÁUÀzÀ ¸ÀA¸ÀÌøvÀ «zÁéA¸À, ªÉÊ¢PÀ §ÄZÀÑ£ï ±Á¹ÛçUÀ¼ÀÄ ‘±ÀÆzÀæ£ÉÆA¢UÉ £Á£ÀÄ CxÀð ºÉüÀĪÀÅ¢®è’ JAzÀÄ ©lÖgÀÄ. PÉÆ£ÉUÉ ‘£À£ÉßzÀÄgÀÄ MAzÀÄ ªÀiÁt ElÄÖPÉÆAqÀÄ CxÀð ºÉüÀÄvÉÛãɒ JAzÀÄ ºÉÃUÉÆà vÁ¼ÀªÀÄzÀÝ¯É ªÀÄÄV¹zÀgÀÄ.
MªÉÄä ¸ÀħæºÀätå zÉêÀ¸ÁÜ£ÀzÀ°è vÁ¼ÀªÀÄzÀݯÉUÉ ºÉÆÃzÁUÀ FvÀ ±ÀÆzÀæ£ÉAzÀÄ ºÉÆgÀUÉ ZÀºÁ PÉÆlÄÖ G½zÀªÀjUÉ M¼ÀUÉ ZÀºÁ ¤ÃrzÀÝgÀÄ. ºÀ®ªÀÅ ¸ÀAzÀ¨sÀðzÀ°è wArAiÀÄ£ÀÄß ¨Á¼É J¯ÉAiÀÄ°è PÉÆqÀÄwÛzÀÝgÉ, ZÀºÁzÀ ¯ÉÆÃl vÉƼÉzÀÄ EqÀ¨ÉÃPÁVvÀÄÛ. ºÁUÁV PÉ®ªÀÅ PÀqÉ vÀAzÉAiÀĪÀgÀÄ ZÀºÁ PÀÄrAiÀÄĪÀzÀ£Éßà ©nÖzÀÝgÀÄ.  
MªÉÄä CgÉÃCAUÀrAiÀÄ°è ‘PÀtð ¥ÀªÀð’ DzÁUÀ ¤Ã¯ÉÆÌÃqÀÄ «µÀÄÚ¨sÀlÖgÀÄ ‘¤Ã£ÀÄ ºÉüÀĪÀ CxÀð PÉÆqÀĪÀ ¥ÀzÀå ¥ÀĸÀÛPÀzÀ°è J°èzÉ? JAzÀÄ ¥Àæ¸ÀAUÀzÀ OavÀå «ÄÃj ¥ÀnÖ MUÉzÀÄ ºÉÆÃV¢ÝzÉ. EAvÀºÀ C£ÉÃPÀ ¥ÀæPÀgÀtUÀ¼ÀÄ ¸ÀÆPÀëöäªÀÄ£À¹ì£À ºÀ®ªÀgÀ£ÀÄß PÁr¢ÝzÉ. (wÃgÁ ¦æÃw¬ÄAzÀ J®ègÉÆnÖUÉ UËgÀªÀ ¥ÀÆtðªÁV £ÉÆÃrzÀ ªÀÄ£ÉUÀ¼ÀÄ, ¸ÀܼÀUÀ¼ÀÄ E®èªÉAzÀÄ EzÀgÀ CxÀðªÀ®è. ªÀÄvÀÄÛ zÀQët PÀ£ÀßqÀzÀ°è, EzÀgÀ ¸ÀégÀÆ¥À ºÉÃVvÀÄÛ J£ÀÄߪÀ PÀÄjvÀÄ CµÉÆÖAzÀÄ eÁÕ£À £À£ÀV®è. AiÀiÁªÀÅzÉÆà zÉêÀ¸ÁÜ£ÀzÀ°è, eÁwAiÀÄ PÁgÀt¢AzÀ M§â PÀ¯Á«zÀgÀ£ÀÄß ºÉÆgÀUÉ ElÖ §UÉÎ ¥ÀwæPÉAiÀÄ°è N¢zÉÝ.)
ªÉÆ£Éß ‘UÀÄgÀÄzÀQëuÉ’ JA§ vÁ¼ÀªÀÄzÀÝ¯É £ÉÆÃrzÉ. KPÀ®ªÀå ºÉ¨ÉâgÀ¼À£ÀÄß PÉÆqÀĪÀ ¸ÀAzÀ¨sÀðzÀ PÀvÉ. zÉÆæÃt ªÀÄvÀÄÛ KPÀ®ªÀå£À £ÀqÀÄªÉ vÀÄA¨Á DgÉÆÃUÀå¥ÀÆtð ZÀZÉð £ÀqɬÄvÀÄ. DzÀgÉ CAwªÀĪÁV ¤£ÀßzÀÄ «zÉåAiÀÄ£ÀÄß ¥ÀqÉAiÀÄĪÀ CºÀðvÉ ¥ÀqÉzÀ PÀÄ®ªÀ®è. ¨ÉÃqÀ£ÁVgÀĪÀ PÁgÀtPÉÌ ¤Ã£ÀÄ ©°ézÉå PÀ°AiÀÄ®Ä D²¸ÀĪÀÅzÉà vÀ¥ÀÄà. ¨ÉÃmÉ Dr §zÀÄPÀĪÀÅzÉà ¤£Àß zsÀªÀÄð. ¤£Àß PÀÄ®zsÀªÀÄð «ÄÃj ¤Ã£ÀÄ ªÀwð¹zÀÝjAzÀ ¤£Àß ºÉ¨ÉâgÀ¼ÀÄ ¥ÀqÉzÀÄ dUÀwÛUÉÆAzÀÄ ¥ÁoÀ ºÉýzÉ” JAzÀÄ zÉÆæÃt §ºÀÄ ¸ÀÄAzÀgÀ ªÀiÁvÀÄUÀ¼À°è ªÁzÀ ªÀÄAr¹zÁUÀ KPÀ®ªÀå EzÀ£ÀÄß PÁ®zsÀªÀÄðªÉAzÀÄ M¦àPÉÆArzÀÄÝ PÀxÉAiÀÄ ZËPÀnÖUÉ ºÉÆA¢PÉƼÀÀÄzÀÄ. DzÀgÉ E°è “ªÀÄÄA¢£À d£ÀäzÀ¯ÁèzÀgÀÆ £À£Àß PÀÄ®PÉÌ, ²PÀët ¥ÀqɪÀ ºÀPÀÄÌ §gÀ°’ JAzÀÄ KPÀ®ªÀå D²¸ÀĪÀ §zÀ®Ä ‘²PÀët ¥ÀqÉzÀ PÀÄ®zÀ°è ºÀÄnÖ¸ÀÄ’ JAzÀÄ D²¸ÀĪÀ ªÀiÁvÀÄ JzÀÄgÀÄ PÀĽvÀ £À£Àß°è SÉÃzÀªÀ£ÀÄßAlÄ ªÀiÁrvÀÄ. ¥ÀPÀÌzÀ°è M§â ¥ÀæeÁÕªÀAvÀ zÀ°vÀ¤zÀÝgÉ ? ¨ÉÃqÀgÀ eÁwAiÀĪÀ¤zÀÝgÉ?....DvÀ¤UÉ EzÀÄ ºÉÃUÉ D¥ÁåAiÀĪÀiÁ£ÀªÉ¤¹vÀÄ?
 F PÁ®zÀ°èAiÀÄÆ eÁw ±ÉæÃtÂPÀgÀt ¥ÀzÀÞwAiÀÄ£ÀÄß ºËzÀÄ ºËzÉ£ÀÄߪÀAvÉ ¥Àæw¥Á¢¸ÀĪÀ ªÀÄÆ®PÀ J®èjUÀÆ ²PÀët ¥ÀqÉAiÀĨÉÃPÉAzÀÄ PÉÆÃlåAvÀgÀ ºÀt RZÀÄð ªÀiÁr PÁgÀåPÀæªÀÄ gÀƦ¸ÀÄwÛgÀĪÁUÀ F ¤®ÄªÀÅ.........? ¥ÀÄgÁtzÀ ‘ZËPÀlÄÖ’ ºÁVzÉ JAzÀÄ vÀ¦à¹PÉƼÀÄîªÀAw®è, ²PÀëtzÀ ¥Àæw¥ÁzÀ£ÉAiÀÄ£ÀÄß E°è ªÀiÁqÀ®Ä ¸ÁPÀµÀÄÖ CªÀPÁ±À EzÉ.»ÃUÉ ºÀvÁÛgÀÄ WÀl£É £ÀªÀÄä ªÀÄÄA¢gÀĪÁUÀ ºÉƸÀ vÀ¯ÉªÀiÁgÀÄ EzÀÄ £À£Àß PÀ¯É JAzÀÄ PÉƼÀÄîªÀÅzÀÄ ºÉÃUÉ?
¨sÁµÉAiÀÄ ¥Àæ±Éß PÀÆqÀ EzÉ. »AzÉ CPÀëgÀ¸ÀÜgÀÄ MmÁÖVAiÉÄà vÁ¼ÀªÀÄzÀݯÉ, AiÀÄPÀëUÁ£ÀUÀ¼À°è E£ÀÄß «¸ÀÛj¸ÀĪÀÅ¢zÀÝgÉ eÁ£À¥ÀzÀ PÀ¯ÉUÀ¼À°è ¨sÁUÀªÀ»¸ÀÄwÛzÀÝgÀÄ. FUÀ®Æ ºÀ½îUÀ¼À°è vÁ¼ÀªÀÄzÀݯÉAiÀÄ CxÀðzsÁjUÀ¼À°è C£ÉÃPÀ d£À ¥ÀArvÀgÉÆÃ, «zÁéA¸ÀgÉÆà C®è. J®è eÁwAiÀÄ, ¸ÀªÀÄÄzÁAiÀÄzÀ d£À EzÁÝgÉ. DzÀgÉ vÁ¼ÀªÀÄzÀÝ¯É ºÉZÉÑZÀÄÑ vÀPÀð ¥ÁæzsÁ£ÀåvÉUÉ ºÉÆÃzÁgÀ CzÀQÌAvÀ ªÀÄÄRåªÁV ¸ÀA¸ÀÌøvÀ «zÁéA¸ÀgÀÄ, ªÉÊ¢PÀgÀÄ ¥ÀæªÉò¹zÁUÀ ¸Àé®à ªÀÄnÖUÉ ¸ÁªÀiÁ£Àå d£ÀjAzÀ zÀÆgÁ¬ÄvÀÄ. CxÀðzsÁjAiÀÄ ªÀiÁvÀÄUÀ¼À°è ¥ÀÄASÁ£ÀÄ¥ÀÄARªÁV §gÀĪÀ ¸ÀA¸ÀÌøvÀ ªÁPÀåUÀ¼ÀÄ, ªÉÃzÀ, G¥À¤µÀwÛ¤AzÀ DAiÀÄÄÝPÉÆAqÀ ¸ÀA¸ÀÌøvÀ, gÁªÀiÁAiÀÄt, ªÀĺÁ¨sÁgÀvÀ¢AzÀ DAiÀÄÄÝPÉÆAqÀ, ¨sÀUÀªÀ¢ÎÃvɬÄAzÀ DAiÀÄÄÝPÉÆAqÀ ¸ÀA¸ÀÌøvÀ ±ÉÆèÃPÀUÀ¼ÀÄ, ¸ÀA¸ÀÌøvÀ §gÀºÀ, JzÀÄgÀÄ CxÀðzsÁjAiÀÄ°è QüÀjªÉÄ ºÀÄnÖ¹vÀÄ. vÀ£Àß §zÀÄQ£À C£ÀĨsÀªÀzÀ DzsÁgÀzÀ°è ¥ÀzÀåªÀ£ÀÄß ªÁåSÁ夸ÀĪÀ §zÀ®Ä ¸ÀA¸ÀÌøw, PÁªÀå, UÀæAxÀUÀ¼À DzsÁgÀzÀ°è ªÁåSÁå£À ±ÀÄgÀĪÁzÁUÀ ºÀ®ªÀgÀÄ EzÀjAzÀ zÀÆgÀ ¸ÀjzÀÄ.
E£ÉÆßAzÉqÉ EAVèÃµï ²PÀëtzÀ ¨sÁUÀªÁV FUÀ «zÁåªÀAvÀgɤ߹PÉÆAqÀªÀgÀÄ PÉ®ªÀÅ ¨Áj C¤ªÁgÀåªÁV, E£ÀÄß PÉ®ªÀgÀÄ ¥ÀæwµÉ×UÁV EAVèÃµï §¼ÀPÉ gÀÆrü¹PÉÆArzÁÝgÉ. M¼ÉîAiÀÄ ªÀiÁvÀÄ, zsÉÊAiÀÄð, ªÉÊZÁjPÀvÉ, ¥ÀÄgÁt PÀ®à£É EgÀĪÀªÀgÀ£ÀÄß PÀgÉzÀgÉ CxÀðUÁjPÉAiÀÄ°è J¯ÁèzÀgÀÆ MAzÉgÀqÀÄ EAVèÃµï ¥ÀzÀ §AzÀgÉ? JA§ ¨sÀAiÀÄ¢AzÀ, EzÀÄ gÀ¸À¨sÀAUÀPÉÌ PÁgÀtªÁUÀ§ºÀÄzÉAzÀÄ F PÉëÃvÀæ ¥ÀæªÉò¸À®Ä »AdjAiÀÄÄwÛzÁÝgÉ.
F PÉ®ªÀÅ PÁgÀtUÀ½AzÀ vÁ¼ÀªÀÄzÀÝ¯É ºÉƸÀvÀ¯ÉªÀiÁj¤AzÀ zÀÆgÀ ¸ÀjAiÀÄÄwÛgÀĪÀ ºÉÆwÛ£À°è ¤dªÁVAiÀÄÆ UÀA©üÃgÀªÁV D¯ÉÆÃZÀ£É ªÀiÁqÀ¨ÉÃPÁzÀÄÝ F PÀ¯ÉAiÀÄ£ÀÄß ºÉƸÀ vÀ¯ÉªÀiÁjUÉ MAiÀÄÄåªÀÅzÀÄ ºÉÃUÉ JAzÀÄ.
§ºÀıÀB ºÀvÁÛgÀÄ ¸ÀªÉÄäüÀ£À ªÀiÁrzÀgÉ, oÀgÁªÀÅ ªÀiÁrzÀgÉ EgÀzÀ ªÀÄÄAzÀĪÀjPÉ ¸ÁzÀåªÁUÀzÀÄ. J®ègÀÆ M¼ÀUÉƼÀÄîªÀAvÁzÀ ªÁvÁªÀgÀt ¸Àȶ×UÉƼÀî¨ÉPÀÄ ; §zÀÄQ£À zÀéAzÀéUÀ¼À£ÀÄß ªÉÊgÀÄzsÀåUÀ¼À£ÀÄß, ¸ÁªÀÄgÀ¸ÀåªÀ£ÀÄß Cw¸ÀÆPÀëöäªÁV ªÁåSÁ夸À®Ä F J®è PÉÆgÀvÉAiÀÄ £ÀqÀÄªÉ PÀÆqÀ EgÀĪÀ ªÀĺÀvÀézÀ PÀ¯ÉAiÀÄ£ÀÄß ºÉƸÀvÀ¯ÉªÀiÁgÀÄ M¼ÀUÉƼÀÄîªÀ ªÀÄÆ®PÀ «¸ÀÛj¸À¨ÉÃPÁVzÉ. EzÀPÉÌ FUÀ D PÉëÃvÀæzÀ°ègÀĪÀ ¥Àæ¸ÀAUÀPÀvÀðgÀÄ, CxÀðzsÁjUÀ¼ÀÄ, FªÀgÉUÉ CzÀPÉÌ C¤ªÁAiÀÄðªÁV CAnPÉÆArgÀĪÀ zsÁ«ÄðPÀvÉAiÀÄ ZËPÀlÖ£ÀÄß ¥ÀPÀÌQÌlÄÖ MAzÀÄ PÀ¯ÉAiÀiÁV, J®ègÀ §zÀÄPÀ£ÀÄß WÀ£ÀvɬÄAzÀ ªÁåSÁ夸ÀĪÀ MAzÀÄ ¨sÁµÉAiÀiÁV §¼À¸À¨ÉÃPÁVzÉ.

******

ಶಾಂತಾರಾಮ ನಾಯಕ ಹಿಚ್ಕಡ ಅವರ ‘ಕತೆಯಾದಳು ಗಂಗೆ

                                                                        ಪ್ರಕಾಶಕರ ಮಾತು

ಜಿಲ್ಲೆಯ ಸಾಂಸ್ಕøತಿಕ ಪ್ರಜ್ಞೆಯಾದಶಾಂತಾರಾಮ ನಾಯಕ ಹಿಚ್ಕಡ ಅವರ ‘ಕತೆಯಾದಳು ಗಂಗೆ’ ಕಥಾ ಸಂಕಲನವನ್ನು ಬಂಡಾಯ ಪ್ರಕಾಶನದ ಡಾ. ಆರ್.ವಿ. ಭಂಡಾರಿ ನೆನಪಿನ ಪುಸ್ತಕ ಮಾಲೆಯಲ್ಲಿ ತರುತ್ತಿರುವುದು ಪ್ರಕಾಶನಕ್ಕೆ ತುಂಬಾ ಖುಷಿಯ ಸಂಗತಿ; ಮಾತ್ರವಲ್ಲ ಅದೊಂದು ಧನ್ಯತೆಯ ಕ್ಷಣ ಎಂದು ಕೊಂಡಿದ್ದೇನೆ. ಅವರು ನನ್ನ ತಂದೆಯ ಸ್ನೇಹಗಣದವರು. ತಲೆಮಾರಿನ ಅಂತರವನ್ನು ಮೀರಿ ತೀರಾ ಸಣ್ಣವನಾದ ನನ್ನೊಂದಿಗೂ ವೈಚಾರಿಕ ಮತ್ತು ಭಾವನಾತ್ಮಕ ಸ್ನೇಹವನ್ನು ಉಳಿಸಿಕೊಂಡಿರುವ ಅವರ ಹೃದಯ ಶ್ರೀಮಂತಿಕೆಗೆ ಕೈಜೋಡಿಸಲೇ ಬೇಕು. 
ಶಿಕ್ಷಣ, ಸಹಕಾರ, ಸಾಹಿತ್ಯ ಹಾಗೂ ಪ್ರಕಾಶನ ಕ್ಷೇತ್ರಗಳಲ್ಲಿ ತಣ್ಣನೆ ತೊಡಗಿಸಿಕೊಂಡಿರುವ ಶಾಂತಾರಾಮ ನಾಯಕ ಎಂದೂ ಪದವಿಯ ಬೆನ್ನು ಹತ್ತಿದವರಲ್ಲ. ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ ವಹಿಸಿಕೊಳ್ಳುವಂತೆ ಕೇಳಿಕೊಂಡಾಗ (ಈಗ ತಾವೇ ಕೇಳಿ ಪಡೆಯುವ ಸ್ಥಿತಿ ಇದೆ.) ಕೂಡ ನಯವಾಗಿಯೇ ನಿರಾಕರಿಸಿ ಹೊಸ ತಲೆಮಾರಿನವರಿಗೆ ಅವಕಾಶ ಮಾಡಿಕೊಟ್ಟರು. ತಾವು ಕಟ್ಟ ಬಯಸಿದ ಸಮಾಜ ಇನ್ನೂ ರೂಪಿತ ಆಗದಿರುವ ಬಗ್ಗೆ ವಿಷಾದ ತುಂಬಿದ ಅವರ ಶಿಕ್ಷಕ ಮನಸ್ಸು ಈಗಲೂ ಬದಲಾವಣೆ ಬಯಸಿ ನಡೆವ ಚಳುವಳಿಯ ಸಹಯಾನಿಯಾಗುವ ಹುರುಪನ್ನು ಕಾಪಿಟ್ಟಿಕೊಂಡಿದೆ. ಕೆರೆಕೋಣದಲ್ಲಿ ಸಹಯಾನ (ಡಾ. ಆರ್.ವಿ.ಭಂಡಾರಿ ನೆನಪಿನ ಸಂಸ್ಕøತಿ ಅಧ್ಯಯನ ಕೇಂದ್ರ) ಪ್ರಾರಂಭಿಸುವ ಆಶಯದ ಬೆನ್ನೆಲುಬಾಗಿ ನಿಂತರು ಮಾತ್ರವಲ್ಲ ಸಹಯಾನ ಅಧ್ಯಕ್ಷರಾಗಿ ಕೂಡ ಮಾರ್ಗದರ್ಶನ ಮಾಡುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುವ ಖುಷಿ ನನ್ನದು. 
ಶಿಕ್ಷಕರಾಗಿ, ಕವಿಯಾಗಿ, ಸ್ವಾತಂತ್ರ್ಯ ಚಳುವಳಿಯ ಚರಿತ್ರೆಕಾರರಾಗಿ ಮುನ್ನೆಲೆಗೆ ಬಂದ ಶಾಂತಾರಾಮ ನಾಯಕರವರು ಇಷ್ಟೊಂದು ಕಥೆಗಳನ್ನು ಪ್ರಕಟಿಸಿದ್ದು ನನ್ನ ಗಮನಕ್ಕೆ ಬರಲಿಲ್ಲ. ಅವರು ಬರೆದ ಕಥೆಗಳಲ್ಲಿ ಒಟ್ಟು ಹನ್ನೊಂದು ಕಥೆಗಳನ್ನು ಆಯ್ದು ಈ ಸಂಕಲನ ‘ಕಥೆಯಾದಳು ಗಂಗೆ’ ನಿಮ್ಮ ನಮ್ಮ ಓದಿಗೆ ಒದಗಿ ಬಂದಿದೆ. ಕಥೆಗಳನ್ನೆಲ್ಲಾ ಓದಿ ಮುಗಿಸುವ ಹೊತ್ತಿಗೆ ಅಂಕೋಲೆಯ ಸಾಂಸ್ಕøತಿಕ ವೈವಿಧ್ಯತೆಯೂ ಮತ್ತು ಇಂದು ಅದು ತಲುಪುತ್ತಿರುವ ದುರಂತ ಚಿತ್ರಣವೂ ಏಕಕಾಲದಲ್ಲಿ ಮೂಡಿದರೆ ಆಶ್ಚರ್ಯವಿಲ್ಲ. ಶಾಂತಾರಾಮ ನಾಯಕರು ಅಂಕೋಲೆಯ ನೆಲದಲ್ಲಿ ನಡೆದ ಸ್ವಾತಂತ್ರ್ಯ ಚಳುವಳಿಯ ಮತ್ತು ದಿನಕರ ದೇಸಾಯಿಯವರ ನೇತೃತ್ವದ ರೈತ ಚಳುವಳಿಯನ್ನು ಬಹಳ ಹತ್ತಿರದಿಂದ ನೋಡಿದವರು ಮತ್ತು ಸ್ವತಃ ಪಾಲ್ಗೊಂಡವರು. ಸ್ವಾತಂತ್ರ್ಯ ಚಳುವಳಿ ಮತ್ತು ರೈತ ಚಳುವಳಿಗಳ ಆಶಯಗಳೆರಡೂ ಕತೆಯಲ್ಲಿ ಅಂತರ್ ವಾಹಿನಿಯಾಗಿ ಹರಿಯುತ್ತದೆ. ಅಥವಾ ಇಡೀ ಕತೆಯ ವೈಚಾರಿಕತೆಯನ್ನು ರೂಪಿಸಿದ್ದೇ ಈ ಚಳುವಳಿಗಳು ಎನ್ನುವುದೇ ಹೆಚ್ಚು ಸೂಕ್ತ ಅನ್ನಿಸುತ್ತದೆ. 
ಆದ್ದರಿಂದಲೇ ಸಾಮಾನ್ಯ ಜನರನ್ನು ಹಣ ಮತ್ತು ಅಧಿಕಾರ ಬಲದಿಂದ ವಂಚಿಸಿದರೆ (ಬಾಳೆಕೊನೆ ಮತ್ತು ಚಿಗರೆ ಕೋಡು) ಹೆಣ್ಣನ್ನು ಅವಳ ಶೀಲದ ಹೆಸರಿನಲ್ಲಿ ಅವಹೇಳನ ಮಾಡಿದರೆ (ಕತೆಯಾದಳು ಗಂಗೆ) ಹಣಬಲ, ಸ್ವಾರ್ಥ ಮತ್ತು ಜಾತಿಯ ಅಹಂ ನಿಂದ ಸಮಾಜಬಾಹಿರ ಕೆಲಸವನ್ನು ಮಾಡಿದರೆ (ಪ್ರಾಯಶ್ಚಿತ) ..... ಲೇಖಕರಿಗೆ ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅದರ ವಿರುದ್ಧ ಒಂದು ಸಣ್ಣ ದನಿ ಎತ್ತುತ್ತಾರೆ. ಇದರಾಚೆಯ ಒಂದು ಸ್ವಚ್ಛ ಸಮಾಜದ ಕನಸು ಕಾಣುವವರ ಮನಸ್ಸು ನಮಗೆ ಈ ಕಾಲದ ಜರೂರಾಗಿದೆ. ಮನೆಯಲ್ಲಿ ಸಾಕಿದ ರಾಣಿ ಬೆಕ್ಕಿನ ಮರಿಯನ್ನು ದೂರದಲ್ಲಿ ದೂರದಲ್ಲಿ ಬಿಟ್ಟು ಬಂದ ‘ರಾಣಿ ಮತ್ತು ಮರಿ ಬೆಕ್ಕಿನ’ ನಿರೂಪಕ “ಪಾಪ ಹಾಲು ತುಂಬಿದ ನೋವನ್ನು ಸಹಿಸಲಾರದೇ ಹಾಲು ತುಂಬಿದ ಮೊಲೆಗಳ ಹಾಲನ್ನು ಕುಡಿಯಲು ಮರಿಗಳಿಲ್ಲದೇ ಆ ನೋವಿನಿಂದಲೂ ಬೆಕ್ಕು ತನ್ನ ಮರಿಗಳಿಗಾಗಿ ರೋಧಿಸುತ್ತಿತ್ತು.... ರಾತ್ರಿ ಇಡೀ ಬೆಕ್ಕಿನ ಮರಿಗಳ ಆಕ್ರಂದನದ ನೆನಪು. ರಾತ್ರಿ ಬಾಗಿಲು ಹಾಕಿ ಮಲಗಿದರೂ ಕಾಲು ಕನಸಿನಲ್ಲಿ ತಾಯಿ ಬೆಕ್ಕು ನನ್ನ ಮೇಲೆ ಆಕ್ರಮಣ ಮಾಡಿ ತನ್ನ ಗಂಟಲನ್ನು ಕಚ್ಚಿ ಹಿಡಿದಂತೆ ಭಾಸವಾಗಿ ಚೀರಿ ಬಿಟ್ಟೆ!” ಎಂದು ಪಡುವ ತಳಮಳ, ನೋವು ಅಪರಾಧಿ ಪ್ರಜ್ಞೆ ಇಂದು ಜಾತಿ ಧರ್ಮ ಲಿಂಗ ಆಧಾರದಲ್ಲಿ ಮನುಷ್ಯನನ್ನು ಕೊಲ್ಲುವ ಹಿಂದಿಸುವ ಜನರಿಗೆ ಬರುವುದು ಯಾವಾಗ? ಎನ್ನುವ ಪ್ರಶ್ನೆ ಸಂಕಲನದುದ್ದಕ್ಕೂ ಹರಿಯುತ್ತದೆ ಮತ್ತು ಕತೆಯ ವ್ಯಾಪ್ತಿಯನ್ನು ಅಂಕೋಲೆಯೆಂಬ ಸಾಂಸ್ಕøತಿಕ ಮೇರೆ ಮೀರಿ ಈ ನಾಡಿನ ವ್ಯಥೆಯ ಚಿತ್ರವಾಗಿ ನಿಂತುಬಿಡುತ್ತದೆ. 
ಆಡುಭಾಷೆಯ ಯಥೇಚ್ಛ ಬಳಕೆ, ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಂಡವರ ಸಣ್ಣಸಣ್ಣ ಕಥನ, ತಲೆಮಾರುಗಳ ನಡುವೆ ಬದಲಾದ ಸಾಮಾಜಿಕ ಸಾಂಸ್ಕøತಿ ಪಲ್ಲಟಗಳ ಚಿತ್ರ, ಬದಲಾವಣೆಯ ಸಾಂಕೇತಿಕ ರೂಪ, ಸರಳತೆಯ ನಿರೂಪಣೆÀಗಳೆಲ್ಲವೂ ಶಾಂತಾರಾಮ ನಾಯಕದ ಕಥಾಜಗತ್ತಿನ ಅಪರೂಪದ ಕಥನವಾಗಿದೆ. ಇಂಥದ್ದೊಂದು ಪುಸ್ತಕವನ್ನು ಪ್ರಕಟಿಸುವ ಅವಕಾಶ ಮಾಡಿಕೊಟ್ಟ ಲೇಖಕರಿಗೆ, ಕೊಂಡು ಓದುವ ತಮಗೆ .................... ಅನಂತ ಕೃತಜ್ಞತೆ. 

  ವಿಠ್ಠಲ ಭಂಡಾರಿ,
ಪ್ರಕಾಶನದ ಪರವಾಗಿ

ಜಿಲ್ಲೆಯಲ್ಲಿರುವ ದೇವದಾಸಿ ಕುಟುಂಬಕ್ಕೆ ಅಗತ್ಯ ಸೌಲಭ್ಯ ಒದಗಿಸಲು ಜಿಲ್ಲಾಧಿಕಾರಿಗಳಿಗೆ ಒತ್ತಾಯ

                                                        ಪತ್ರಿಕಾ ಪ್ರಕಟಣೆಗಾಗಿ


ನಾಗರಿಕ ಸಮಾಜ ತಲೆ ತಗ್ಗಿಸಬೇಕಾದ ಆಚರಣೆಗಳಲ್ಲಿ ಈ ದೇವದಾಸಿ ಪದ್ಧತಿ ಪ್ರಮುಖವಾದುದು. ಜಮೀನ್ದಾರಿ ವರ್ಗ ಮತ್ತು ಪುರೋಹಿತಶಾಹಿ ವರ್ಗ  ಒಟ್ಟಾಗಿ ದೇವರ ಹೆಸರಿನಲ್ಲಿ ಕೆಳ ಮತ್ತು ದಲಿತ ಸಮುದಾಯವನ್ನು ಮೌಢ್ಯದ ಕೂಪಕ್ಕೆ ದೂಡಿ, ಅವರ ಬದುಕಿನ ಘನತೆಯನ್ನೇ ಕಿತ್ತುಕೊಂಡಿದೆ. ಇದು ಅನಕ್ಷರತೆ, ಬಡತನ ಮತ್ತು ಅಜ್ಞಾನದಿಂದ ಅಸಹಾಯಕರಾದ ಸಮುದಾಯವೊಂದರ ಹೆಣ್ಣು ಮಕ್ಕಳನ್ನು “ದೇವದಾಸಿ”ಯರನ್ನಾಗಿಸಿ, ತನ್ನ ಲೈಂಗಿಕ ತೃಷೆಗೆ ಬಳಸಿಕೊಳ್ಳುವ ‘ಪುರುಷ’ ಕೇಂದ್ರಿತ ಹೀನ ಮನಸ್ಸಿನ ಭಾಗವೇ ಆಗಿದೆ. ಹೀಗೆ ಹೆಣ್ಣನ್ನು ಕುದಿವ ಎಣ್ಣೆಯ ಕೊಪ್ಪರಿಗೆಗೆ ದೂಡುತ್ತಿರುವುದು ಆಧುನಿಕ ಎನ್ನಿಸಿಕೊಳ್ಳುವ ಸಮಾಜದೊಳಗೆ ಅಡಗಿ ಕೂತಿರುವ ಕ್ರೌರ್ಯ ಮತ್ತು ಹಿಂಸೆಯ ಭಾಗವೇ ಆಗಿದೆ. ಈ ಪದ್ಧತಿಯನ್ನು ನಾಶಮಾಡಲು ಪ್ರಗತಿಪರ ಸಂಘಟನೆಗಳು ವ್ಯಕ್ತಿಗಳು ಅವಿರತವಾಗಿ ಹೋರಾಟ ಮಾಡುತ್ತಲೇ ಬಂದರೂ ಪೂರ್ಣ ಪ್ರಮಾಣದಲ್ಲಿ ಕಿತ್ತೊಗೆಯಲು ಸಾಧ್ಯವಾಗಿಲ್ಲ ಎಂಬುದು ಇತ್ತೀಚೆಗೆ ಶಿರಸಿಯ ಬನವಾಸಿಯಲ್ಲಿ ಕಂಡುಬಂದ ‘ಮುತ್ತು ಕಟ್ಟಿಸಿಕೊಂಡವರ ಗೋಳಿನ ಕಥೆ’(ಪ್ರಜಾವಾಣಿ ಪತ್ರಿಕೆಯಲ್ಲಿ ಸಂಧ್ಯಾ ಹೆಗಡೆ ಸುದ್ದಿ ಮಾಡಿದ್ದಾರೆ) ಸಾರಿ ಹೇಳುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಹೀನ ಪದ್ಧತಿ ಇನ್ನೂ ಜೀವಂತ ಇರುವುದು ಮತ್ತು ಮುತ್ತು ಕಟ್ಟುವ ಪದ್ಧತಿ ಜಾರಿಯಲ್ಲಿರುವುದು ವಿಷಾದದ ಸಂಗತಿ ಮಾತ್ರವಲ್ಲ ಖಂಡನಾರ್ಹವಾದದ್ದು ಕೂಡ. 
ಹಾಗೆಯೇ ಇಂತಹ ಅಮಾನವೀಯ ಪದ್ಧತಿಗೆ ದೂಡಲ್ಪಟ್ಟ ಈ ಮಹಿಳೆಯರು ದೇವಸ್ಥಾನದಲ್ಲಿ, ಊರಿನಲ್ಲಿ ಕೂಲಿನಾಲಿ ಮಾಡಿಕೊಂಡು ಬದುಕು ನಡೆಸುತ್ತಿದ್ದರೂ ಅವರಿಗೆ ನೀಡಬೇಕಾದ ಸೌಲಭ್ಯವನ್ನು ನೀಡದಿರುವುದು ಕೂಡ ಅಷ್ಟೇ ಖಂಡನಾರ್ಹವಾದುದು. ಹಲವು ದಶಕಗಳ ಹೋರಾಟದ ನಂತರ ದೇವದಾಸಿ ಪದ್ಧತಿಯ ನಿರ್ಮೂಲನೆಯ 
ಉದ್ದೇಶದಿಂದ ಅವರ ಅಭಿವೃದ್ಧಿಗಾಗಿ ಸರ್ಕಾರ ಕೆಲವು ತಾತ್ಕಾಲಿಕ ಕಾರ್ಯಕ್ರಮಗಳನ್ನು ರೂಪಿಸಿದೆ. ಪುನರ್ವಸತಿ, ಮಕ್ಕಳಿಗೆ ವಿದ್ಯಾಭ್ಯಾಸ ಮತ್ತು ವಿದ್ಯಾರ್ಥಿ ವೇತನ, ಸ್ವಯಂ ಉದ್ಯೋಗ ಮುಂತಾದವುಗಳನ್ನು ಈ ಭಾಗದವರಿಗೆ ಒದಗಿಸದಿರುವ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯವನ್ನು ನಮ್ಮ ಸಂಘಟನೆಗಳು ಖಂಡಿಸುತ್ತವೆ. 
ಜಿಲ್ಲೆಯಲ್ಲಿ ದೇವದಾಸಿ ಪದ್ಧತಿ ಇಲ್ಲವೆಂದು ಜಿಲ್ಲಾಡಳಿತ ಹೇಳುತ್ತಿರುವಾಗಲೇ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಮಿತಿಯ ಪದಾಧಿಕಾರಿಗಳಾದ ಮಾಳಮ್ಮನವರು ಮತ್ತು ಯು. ಬಸವರಾಜು ಅವರು ಜಿಲ್ಲೆಗೆ ಬಂದು ದೇವದಾಸಿ ಪದ್ಧತಿ ಇನ್ನೂ ಜೀವಂತ ಇರುವುದನ್ನು ಸಾಬೀತು ಮಾಡಿದ್ದಾರೆ. ದಯವಿಟ್ಟು ಇಡೀ ಜಿಲ್ಲೆಯಲ್ಲಿ ಜಿಲ್ಲಾಡಳಿತವು ಕರ್ನಾಟಕದಲ್ಲಿ ಹೋರಾಟದ ಮುಂಚೂಣಿಯಲ್ಲಿರುವ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಮಿತಿಯ ಸಹಕಾರದೊಂದಿಗೆ ದೇವದಾಸಿಯರ ಕುಟುಂಬವನ್ನು ಗುರ್ತಿಸಲು ವ್ಯಾಪಕ ಮತ್ತು ತಳಮಟ್ಟದ ಸರ್ವೆಯನ್ನು ಮಾಡಲು ನಾವು ವಿನಂತಿಸುತ್ತಿದ್ದೇವೆ.
  ಈಗಾಗಲೇ ಕಂಡು ಬಂದ ಕುಟುಂಬಕ್ಕೆ ಸೂಕ್ತ ಸೌಲಭ್ಯ, ಪುನರ್ವಸತಿ, ಉದ್ಯೋಗ, ಶಿಕ್ಷಣ ಮತ್ತು ಗೌರವಯುತ ಬದುಕು ಕಂಡುಕೊಳ್ಳಲು ಅವಕಾಶ ಮಾಡಿಕೊಡಬೇಕೆಂದು ಸಹಯಾನದ ಕಾರ್ಯಾಧ್ಯಕ್ಷರು ವಿಷ್ಣು ನಾಯ್ಕ, ಅಧ್ಯಕ್ಷರಾದ ಶಾಂತಾರಾಮ ನಾಯಕ ಹಿಚಕಡ, ಚಿಂತನ ಉತ್ತರ ಕನ್ನಡದ ಜಿಲ್ಲಾ ಸಂಚಾಲಕರಾದ ಡಾ. ಎಂ.ಜಿ ಹೆಗಡೆ,  ಡಾ.ವಿಠ್ಠಲ ಭಂಡಾರಿ, ಜನವಾದಿ ಮಹಿಳಾ ಸಂಘಟನೆಯ ದೀಪಾ ಸ್ಯಾಮ್ಸನ್,  ಭಾರತ ವಿದ್ಯಾರ್ಥಿ ಫೆಡರೇಶನ್(sಜಿi) ಜಿಲ್ಲಾ ಸಂಚಾಲಕ ಗಣೇಶ ರಾಥೋಡ, ಚಿಂತನ ರಂಗ ಅಧ್ಯಯನ ಕೇಂದ್ರದ ಅಧ್ಯಕ್ಷ ಕಿರಣ ಭಟ್, ಕಾರ್ಯದರ್ಶಿ ದಾಮೋದರ ನಾಯ್ಕ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
       
                                                                                                              ವಿಠ್ಠಲ ಭಂಡಾರಿ
                                                                                                            ಜಿಲ್ಲಾ ಸಂಚಾಲಕ

ಮಾಣಿಕ್ ಸರ್ಕಾರ್ ಭಾಷಣಕ್ಕೆ ಮೋದಿ ಹೆದರಿದ್ದೇಕೆ?

ಮಾಣಿಕ್ ಸರ್ಕಾರ್ ಭಾಷಣಕ್ಕೆ ಮೋದಿ ಸರ್ಕಾರ ಹೆದರಿದ್ಯಾಕೆ? : ಪ್ರಸಾರವಾಗದ ತ್ರಿಪುರಾ ಮುಖ್ಯಮಂತ್ರಿ ಭಾಷಣ ಕನ್ನಡದಲ್ಲಿ ಓದಿ

2017-08-17
ಸುಳ್ಳು ಹಾಗೂ ಪೊಳ್ಳು ಜನರ ಪಾಲಿಗೆ ಯಾವತ್ತೂ ಸತ್ಯ ಕಹಿಯಾಗಿಯೇ ಇರುತ್ತದೆ. ಅದು ಸತ್ಯದ ತಪ್ಪಾ? ಸಾಮರ್ಥ್ಯ ಇಲ್ಲದ ಜನರದ್ದಾ? ಇಷ್ಟಕ್ಕೂ ಮಾಣಿಕ್ ಸರ್ಕಾರ್ ಭಾಷಣದಲ್ಲಿ ಹೇಳಿದ್ದೇನು? ಕೇಂದ್ರದ ಅಧಿನದಲ್ಲಿರುವ ಆಕಾಶವಾಣಿಗೆ ಭಾವನೆಗಳಿಗೆ ಧಕ್ಕೆಯಾಗುವ ಅಂಶ ಕಂಡಿದ್ದೆಲ್ಲಿ?
ಮಾಣಿಕ್ ಸರ್ಕಾರ್ ಭಾಷಣದ ಕನ್ನಡಾನುವಾದವನ್ನು ಮಾಧ್ಯಮnet ನೀಡುತ್ತಿದೆ. ಓದಿ, ನೀವೇ ನಿರ್ಧರಿಸಿ.
 ವಿವಿಧ ರಾಜ್ಯಗಳ ಒಕ್ಕೂಟವಾಗಿರುವ ಈ ದೇಶದಲ್ಲಿ ಇದೀಗ ರಾಜ್ಯಗಳ ಸ್ವಾಯತ್ತತೆಯನ್ನು, ಸ್ವಾವಲಂಬನೆಯನ್ನು ಕಸಿದುಕೊಂಡು ಕೇಂದ್ರದ ಅಡಿಯಾಳನ್ನಾಗಿ ಮಾಡುವ ಹುನ್ನಾರ ನಡೆದಿದೆಯೇ? ಕೇಂದ್ರದ ಜನವಿರೋಧಿ ನೀತಿಗಳನ್ನು ಪ್ರಶ್ನಿಸುವ ರಾಜ್ಯಗಳನ್ನು ಮಟ್ಟಹಾಕಲು ನಡೆಯುತ್ತಿರುವ ಕುತಂತ್ರ ಈ ಅನುಮಾನವನ್ನು ಬಲಪಡಿಸುತ್ತಿದೆ. ಮೊನ್ನೆ ಸ್ವಾತಂತ್ರ್ಯ ದಿನಾಚರಣೆಯಂದು ತ್ರಿಪುರಾದ ಮುಖ್ಯಮಂತ್ರಿ ಕಾಮ್ರೇಡ್ ಮಾಣಿಕ್ ಸರ್ಕಾರ್ ಭಾಷಣವನ್ನು ಯಥಾವತ್ ಪ್ರಸಾರ ಮಾಡಲು ಆಕಾಶವಾಣಿಯು ನಿರಾಕರಿಸಿದ್ದು ಈ ನಿಟ್ಟಿನಲ್ಲಿ ಮತ್ತೊಂದು ಉದಾಹರಣೆ.

ಆಗಸ್ಟ್ 12ರಂದು ಅಗರ್ತಲಾದ ಆಲ್ ಇಂಡಿಯಾ ರೇಡಿಯೋ, ತ್ರಿಪುರಾದ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಅವರ ಸ್ವಾತಂತ್ರ್ಯ ದಿನಾಚರಣೆ ಭಾಷಣವನ್ನು ರೆಕಾರ್ಡ್ ಮಾಡಿಕೊಂಡಿತ್ತು. ಆದರೆ 14ರಂದು ಆಕಾಶವಾಣಿ ಉನ್ನತಾಧಿಕಾರಿಗಳು, “ಸರ್ಕಾರ್ ಅವರ ಭಾಷಣ ಜನಸಾಮಾನ್ಯರ ಭಾವನೆಗೆ ಧಕ್ಕೆ ತರುವಂತಿದೆಯಾದ್ದರಿಂದ ಅದನ್ನು 15ರಂದು ಪ್ರಸಾರ ಮಾಡಲಾಗುವುದಿಲ್ಲ” ಎಂದು ಇ ಮೇಲ್ ಕಳುಹಿಸಿದರು.
ಸುಳ್ಳು ಹಾಗೂ ಪೊಳ್ಳು ಜನರ ಪಾಲಿಗೆ ಯಾವತ್ತೂ ಸತ್ಯ ಕಹಿಯಾಗಿಯೇ ಇರುತ್ತದೆ. ಅದು ಸತ್ಯದ ತಪ್ಪಾ? ಸಾಮರ್ಥ್ಯ ಇಲ್ಲದ ಜನರದ್ದಾ? ಇಷ್ಟಕ್ಕೂ ಮಾಣಿಕ್ ಸರ್ಕಾರ್ ಭಾಷಣದಲ್ಲಿ ಹೇಳಿದ್ದೇನು? ಕೇಂದ್ರದ ಅಧಿನದಲ್ಲಿರುವ ಆಕಾಶವಾಣಿಗೆ ಭಾವನೆಗಳಿಗೆ ಧಕ್ಕೆಯಾಗುವ ಅಂಶ ಕಂಡಿದ್ದೆಲ್ಲಿ?
ಮಾಣಿಕ್ ಸರ್ಕಾರ್ ಭಾಷಣದ ಕನ್ನಡಾನುವಾದವನ್ನು ಮಾಧ್ಯಮnet ನೀಡುತ್ತಿದೆ. ಓದಿ, ನೀವೇ ನಿರ್ಧರಿಸಿ.

ಪ್ರೀತಿಯ ತ್ರಿಪುರಾದ ಜನರೇ,
ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ನಾನು ಶುಭ ಹಾರೈಸುತ್ತೇನೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಾಣ ತೆತ್ತ ಹುತಾತ್ಮರನ್ನು ಈ ಹೊತ್ತು ನಾನು ಕೃತಜ್ಞಾಪೂರ್ವಕವಾಗಿ ಸ್ಮರಿಸುತ್ತೇನೆ. ಹಾಗೂ ನಮ್ಮೊಡನಿರುವ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.

ಸ್ವಾತಂತ್ರ್ಯ ದಿನಾಚರಣೆ ಕೇವಲ ಸಂಬಭ್ರಮಾಚರಣೆಗೆ ಸೀಮಿತವಾದುದಲ್ಲ. ಈ ದಿನದ ಐತಿಹಾಸಿಕ ಮಹತ್ವ ಹಾಗೂ ಭಾರತೀಯರ ಭಾವನಾತ್ಮಕ ಬೆಸುಗೆಗಳನ್ನು ಗಮನದಲ್ಲಿಟ್ಟುಕೊಂಡು, ಈ ದಿನವನ್ನು ರಾಷ್ಟ್ರೀಯ ಆತ್ಮಾವಲೋಕನದ ಸುಸಂದರ್ಭವನ್ನಾಗಿ ಪರಿಭಾವಿಸಬೇಕಾಗಿದೆ.
ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಚರ್ಚಿಸಲು ನಮ್ಮೆದುರು ಕೆಲವು ಪ್ರಸಕ್ತ, ಪ್ರಮುಖ ಹಾಗೂ ಸಮಕಾಲೀನ ಸಂಗತಿಗಳಿವೆ.
ವೈವಿಧ್ಯದಲ್ಲಿ ಐಕ್ಯತೆ ಎನ್ನುವುದು ನಮ್ಮ ಭಾರತದ ಸಾಂಪ್ರದಾಯಿಕ ಪರಂಪರೆ. ಜಾತ್ಯತೀತತೆಯ ಉನ್ನತ ಮೌಲ್ಯಗಳು ಭಾರತೀಯರನ್ನು ಒಗ್ಗೂಡಿಸಿ ಒಂದು ರಾಷ್ಟ್ರವನ್ನಾಗಿಸಿದೆ. ಆದರೆ ಇಂದು ಜಾತ್ಯತೀತ ಮೌಲ್ಯಗಳು ಅಪಾಯವನ್ನು ಎದುರಿಸುತ್ತಿವೆ. ಕೆಲವರ ಪಿತೂರಿಯಿಂದಾಗಿ ನಮ್ಮ ಸಮಾಜದಲ್ಲಿ ಅನಪೇಕ್ಷಿತ ಗೋಜಲುಗಳು ಉದ್ಭವಿಸುತ್ತಿದ್ದು, ಜನರನ್ನು ಒಡೆಯುವ ಕೆಲಸ ನಡೆಯುತ್ತಿದೆ. ಧರ್ಮ, ಜಾತಿ ಹಾಗೂ ಸಮುದಾಯಗಳ ಹೆಸರಲ್ಲಿ ನಮ್ಮ ರಾಷ್ಟ್ರೀಯ ಪ್ರಜ್ಞೆಯ ಮೇಲೆ ದಾಳಿ ನಡೆಸಲಾಗುತ್ತಿದೆ. ದೇಶಕ್ಕೆ ಒಂದು ನಿರ್ದಿಷ್ಟ ಧರ್ಮದ ಗುರುತನ್ನು ಅಂಟಿಸುವ ಸಲುವಾಗಿ ಇದನ್ನು ಮಾಡಲಾಗುತ್ತಿದೆ. ಅಷ್ಟೇ ಅಲ್ಲ, ಗೋರಕ್ಷಣೆಯ ಹೆಸರಲ್ಲಿ ಸಮಾಜವನ್ನು ಒಡೆಯುವ ಸಂಚು ನಡೆಯುತ್ತಿದೆ. ಅದರಿಂದಾಗಿ ಈ ದೇಶದ ಅಲ್ಪಸಂಖ್ಯಾತ ಹಾಗೂ ದಲಿತ ಸಮುದಾಯಗಳು ವಿಪರೀತ ಆತಂಕವನ್ನು ಎದುರಿಸುತ್ತಿವೆ. ಈ ಸಮುದಾಯಗಳಿಂದು ಅಸುರಕ್ಷತೆಯ ಭಾವದಿಂದ ಆತಂಕಕ್ಕೆ ಒಳಗಾಗಿವೆ. ಅವರ ಬದುಕು ಅನಿಶ್ಚಿತತೆಗೆ ದೂಡಲ್ಪಟ್ಟಿದೆ. ಈ ಅಪವಿತ್ರ ಪ್ರಚೋದನೆಗಳನ್ನು ಸಹಿಸಲಾಗದು. ಈ ವಿಧ್ವಂಸಕ ಪ್ರಯತ್ನಗಳು ನಮ್ಮ ಗುರಿಯ ದಿಕ್ಕೆಡಿಸುತ್ತವೆ. ನಮ್ಮ ಸ್ವಾತಂತ್ರ್ಯ ಸಂಘರ್ಷದ ಕನಸು, ಆದರ್ಶಗಳನ್ನು ಕಂಗೆಡಿಸುತ್ತವೆ.

ಯಾರು ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದ ಭಾಗವಾಗಿರಲಿಲ್ಲವೋ; ಅದಕ್ಕಿಂತ ಹೆಚ್ಚಾಗಿ, ಯಾರು ಕ್ರೂರಿ, ನಿಷ್ಕರುಣಿ, ದಬ್ಬಾಳಿಕೆ ನಡೆಸುತ್ತಿದ್ದ ಬ್ರಿಟಿಷರಿಗೆ ಪೂರಕವಾಗಿ ವರ್ತಿಸಿದ್ದರೋ, ಯಾರು ಸ್ವತಃ ದೇಶದ್ರೋಹಿ ಶಕ್ತಿಗಳ ಜೊತೆಗಿದ್ದರೋ ಅವರ ಅನುಯಾಯಿಗಳೇ ಇಂದು ತಮ್ಮನ್ನು ತಾವು ವಿವಿಧ ಬಣ್ಣಗಳಿಂದ ಅಲಂಕರಿಸಿಕೊಂಡು ಭಾರತದ ಐಕ್ಯತೆ ಹಾಗೂ ಸಮಗ್ರತೆಗಳ ಬೇರನ್ನು ಬಗೆಯುತ್ತಿದ್ದಾರೆ. ಇಂಥಾ ವಿಧ್ವಂಸಕ ಪಿತೂರಿ ಹಾಗೂ ದಾಳಿಗಳನ್ನು  ಎದುರಿಸಿ ನಿಂತು, ಐಕ್ಯರಾಷ್ಟ್ರದ ಆದರ್ಶವನ್ನು ಎತ್ತಿ ಹಿಡಿಯಲು ಪಣತೊಡುವುದು ಪ್ರತಿಯೊಬ್ಬ ನಿಷ್ಠಾವಂತ ಹಾಗೂ ದೇಶಪ್ರೇಮಿ ಭಾರತೀಯನ ಕರ್ತವ್ಯವಾಗಿದೆ. ಈ ಆತಂಕಿತ ದಿನಗಳಲ್ಲಿ ಅಲ್ಪಸಂಖ್ಯಾತರು ಹಾಗೂ ದಲಿತರ ಭದ್ರತೆನ್ನು ಖಾತ್ರಿಪಡಿಸಿ, ದೇಶದ ಐಕ್ಯತೆ ಹಾಗೂ ಸಮಗ್ರತೆಯನ್ನು ರಕ್ಷಿಸುವುದು ನಮ್ಮೆಲ್ಲರ ಹೊಣೆಯಾಗಿದೆ.

ದೇಶದಲ್ಲಿ ಇಂದು ಇರುವ ಮತ್ತು ಇಲ್ಲದವರ ನಡುವಿನ ಅಂತರ ವಿಪರೀತ ಹೆಚ್ಚುತ್ತಿದೆ. ಬಹುದೊಡ್ಡ ಪ್ರಮಾಣದ ಸಂಪತ್ತು ಇಂದು ಕೆಲವೇ ಒಂದಷ್ಟು ಜನರ ಕೈಯಲ್ಲಿದೆ. ದೇಶದ ಬಹುಸಂಖ್ಯಾತ ಜನರು ಹಸಿವು ಮತ್ತು ಬಡತನಗಳಿಂದ ನರಳುತ್ತಿದ್ದಾರೆ. ಈ ಜನರು ಆಹಾರ, ಆಶ್ರಯ, ಉಡುಗೆ, ಶಿಕ್ಷಣ, ಆರೋಗ್ಯ ಸುರಕ್ಷೆ ಹಾಗೂ ಆದಾಯ ಖಾತ್ರಿ ಇರುವ ಉದ್ಯೋಗ ಭದ್ರತೆಗಳಿಂದ ವಂಚಿತರಾಗಿದ್ದಾರೆ. ಇದು ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದ ಆಶಯಗಳಿಗೆ ವಿರುದ್ಧವಾದದ್ದು. ನಮ್ಮ ದೇಶದ ಸದ್ಯದ ರಾಷ್ಟ್ರೀಯ ನೀತಿಗಳೇ ಸದ್ಯದ ಈ ದುರವಸ್ಥೆಗಳಿಗೆ ಕಾರಣವಾಗಿದೆ. ಈ ಜನವಿರೋಧಿ ನೀತಿಗಳನ್ನು ತಿದ್ದಿ, ಜನಪರವಾಗಿ ರೂಪಿಸುವ ಅಗತ್ಯವಿದೆ. ಆದರೆ ಇದು ಕೇವಲ ಮಾತಿನಿಂದ ಸಾಧಿಸಬಹುದಾದ ಕೆಲಸವಲ್ಲ. ಇದಕ್ಕಾಗಿ ದೇಶದ ಶೋಷಿತ, ವಂಚಿತ ಸಮುದಾಯದ ಜನರು ಒಗ್ಗಟ್ಟಿನ ದನಿ ಎತ್ತಿ ನಿರ್ಭೀತವಾಗಿ ಪ್ರತಿಭಟನೆ ದಾಖಲಿಸುವ ಅಗತ್ಯವಿದೆ. ಈ ದೇಶದ ಬಹುದೊಡ್ಡ ಪ್ರಮಾಣದ ಶೋಷಿತ ಜನಸಮುದಾಯದ ಏಳಿಗೆಗಾಗಿ ಪರ್ಯಾಯ ನೀತಿಗಳನ್ನು ರೂಪಿಸಲೇಬೇಕಿರುವುದು ಅನಿವಾರ್ಯ. ಇದನ್ನು ಜನಸಾಮಾನ್ಯರೇ ಸೇರಿ ರೂಪಿಸಬೇಕು. ಹಾಗೂ ಸ್ವಾತಂತ್ರ್ಯ ದಿನಾಚರಣೆಯಂದು ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕ ಐಕ್ಯಚಳವಳಿಯನ್ನು ದೊಡ್ಡ ವಿಸ್ತಾರದಲ್ಲಿ ಘೋಷಿಸಬೇಕು.

ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ ಜನರನ್ನು ನಿರಾಶೆಯ ಕಗ್ಗತ್ತಲಿಗೆ ದೂಡುತ್ತಿದೆ. ಒಂದೆಡೆ ಲಕ್ಷಾಂತರ ಜನರು ತಮ್ಮ ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಇನ್ನೊಂದು ಕಡೆ ಕೋಟಿಗಟ್ಟಲೆ ನಿರುದ್ಯೋಗಿ ಯುವಕರು ಕೆಲಸಕ್ಕೆ ಕಾಯುತ್ತಿದ್ದಾರೆ. ಈ ಬೃಹದಾಕಾರದ ಸಮಸ್ಯೆಗೆ ಪರಿಹಾರ ಹುಡುಕುವುದು ಸುಲಭದ ಕೆಲಸವೇನಲ್ಲ. ಇದನ್ನು ಸಾಧಿಸಲು ಸಣ್ಣಪ್ರಮಾಣದ ಉದ್ದಿಮೆಗಳನ್ನು ಬಲಪಡಿಸುವ ಅವಶ್ಯಕತೆಯಿದೆ. ಜನಸಾಮಾನ್ಯರ ಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುವುದು ಕೂಡ ಈ ನಿಟ್ಟಿನಲ್ಲಿ ಅತ್ಯಗತ್ಯ. ಆದ್ದರಿಂದ, ವಿದ್ಯಾರ್ಥಿಗಳು, ಯುವಜನರು ಹಾಗೂ ದುಡಿಯುವ ವರ್ಗಗಳು ಒಗ್ಗೂಡಿ ಈ ಸ್ವಾತಂತ್ರ್ಯ ದಿನದಂದು ವಿಧ್ವಂಸಕ ನೀತಿಗಳ ವಿರುದ್ಧ ಸಾಮೂಹಿಕ ಮತ್ತು ನಿರಂತರ ಚಳವಳಿಯೊಂದನ್ನು ಹುಟ್ಟುಹಾಕುವ ಪ್ರತಿಜ್ಞೆ ಕೈಗೊಳ್ಳಿ.

ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳಿಗೆ ಪ್ರತಿಯಾಗಿ ತ್ರಿಪುರಾದ ರಾಜ್ಯ ಸರ್ಕಾರವು ತನ್ನ ಮಿತಿಗಳ ಹೊರತಾಗಿಯೂ ಜನರ ಸಮಗ್ರ ಅಭಿವೃದ್ಧಿಗಾಗಿ ಕೆಲವು ಯೋಜನೆಗಳನ್ನು ರೂಪಿಸಿದೆ. ವಿಶೇಷವಾಗಿ ಶೋಷಿತ ತಳಸಮುದಾಯಗಳ ಅಭಿವೃದ್ಧಿಗಾಗಿ ಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದು ಸಂಪೂರ್ಣ ವಿಭಿನ್ನವಾದ ಪರ್ಯಾಯ ಮಾರ್ಗ. ಈ ಯೋಜನೆಗಳು ಕೇವಲ ತ್ರಿಪುರಾದ ತಳಸಮುದಾಯಗಳನ್ನು ಮಾತ್ರವಲ್ಲ, ದೇಶದ ಇತರ ಭಾಗಗಳ ಶೋಷಿತ ವರ್ಗಗಳ ಗಮನವನ್ನೂ ಸೆಳೆದಿವೆ. ಇದು ಇಲ್ಲಿರುವ ಕೆಲವು ವಿಚ್ಛಿದ್ರಕಾರಿ ಶಕ್ತಿಗಳಿಗೆ ಸಹನೆಯಾಗುತ್ತಿಲ್ಲ. ಆದ್ದರಿಂದಲೇ ಅವರು  ಪಿತೂರಿ ನಡೆಸಿ ರಾಜ್ಯದ ಸಮಗ್ರತೆಯನ್ನು ಒಡೆದು ಶಾಂತಿ ಕದಡಲು ಹವಣಿಸುತ್ತಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳಿಗೂ ತಡೆ ಒಡ್ಡುತ್ತಿದ್ದಾರೆ. ನಾವು ಈ ಎಲ್ಲ ಅಪವಿತ್ರ ಹುನ್ನಾರಗಳ ವಿರುದ್ಧ ಒಗ್ಗೂಡಿ ನಿಂತು, ವಿಚ್ಛಿದ್ರಕಾರಿ ಶಕ್ತಿಗಳನ್ನು ಮಟ್ಟಹಾಕಬೇಕಿದೆ.

ಈ ಹಿನ್ನೆಲೆಯಲ್ಲಿ, ಈ ಸ್ವಾತಂತ್ರ್ಯ ದಿನದಂದು ತ್ರಿಪುರಾದ ಎಲ್ಲ ಸದ್ಭಾವನೆಯ, ಶಾಂತಿಪ್ರಿಯ ಹಾಗೂ ಪ್ರಗತಿಪರ ಜನರು ವಿಧ್ವಂಸಕ ಶಕ್ತಿಗಳ ವಿರುದ್ಧ ಐಕ್ಯ ಸಂಘರ್ಷದ ಪ್ರತಿಜ್ಞೆ ಕೈಗೊಳ್ಳೋಣ.

    

Tuesday 14 March 2017

ಸಮುದಾಯ ರೆಪರ್ಟರಿಯ ಕಾವ್ಯರಂಗ-ಸಾಹಿತ್ಯದ ರಂಗ ಓದು

ಸಮುದಾಯ ರೆಪರ್ಟರಿಯ ಕಾವ್ಯರಂಗ-ಸಾಹಿತ್ಯದ ರಂಗ ಓದು


ಯುವಕರ ದನಿ ಕರ್ಕಶವಾಗುತ್ತಿರುವ ಈ ಹೊತ್ತಲ್ಲಿ ಅವರ ದೇಹಭಾಷೆಗೆ ಕಾವ್ಯದ ಸಾಹಚರ್ಯವನ್ನು ಒದಗಿಸುವ ಸಾಮಾಜಿಕ ಉದ್ಧೇಶದಿಂದ ಕಾವ್ಯರಂಗ ಎಂಬ ರಂಗಪ್ರಯೋಗವನ್ನು ಸಮುದಾಯ ರೆಪರ್ಟರಿ ತನ್ನ ತಿರುಗಾಟದಲ್ಲಿ ಆಡುತ್ತಿದೆ. ಶಾಸನ ಪದ್ಯಗಳಿಂದ ಹಿಡಿದು ಇದುವರೆಗಿನ ಕಾವ್ಯ ಕಥನಗಳ ಆಯ್ದ ತುಣುಕಗಳನ್ನು ಸಂಬಂಧ ಪರಿಕಲ್ಪನೆಯಾಧಾರದಲ್ಲಿ ಇಲ್ಲಿ ಹೆಣೆಯಲಾಗಿದೆ. ರಂಗಭೂಮಿಯ ಈ ಸುಂದರ ಕೋಲಾಜ್‍ನಲ್ಲಿ ಕನ್ನಡದ ಲೋಕಗ್ರಹಿಕೆ , ಕನ್ನಡದ ವಿವೇಕವನ್ನು ರಂಗಾಭಿವ್ಯಕ್ತಿಯ ಮೂಲಕ ಮರುನಿರೂಪಿಸಲಾಗಿದೆ. ಈ ರಂಗಾಭಿವ್ಯಕ್ತಿ ಅಥವಾ ಕಾವ್ಯದ ರಂಗ ಓದಿನಲ್ಲಿ ಸಮುದಾಯ ರೆಪರ್ಟರಿಯ ನಟ-ನಟಿಯರು ಕಾವ್ಯ, ಕಥನಗಳನ್ನು ಆಡುತ್ತಾರೆ, ಹಾಡುತ್ತಾರೆ ಕೆಲವನ್ನು ಅಭಿನಯಿಸುತ್ತಾರೆ. ಎಪ್ಪತ್ತೈದು ನಿಮಿಷಗಳ ಈ ಪ್ರಸ್ತುತಿಯಲ್ಲಿ ಮೂವತ್ತೊಂದು ಸಾಹಿತ್ಯಿಕ ಬರೆಹಗಳನ್ನು ರಂಗದ ಮೇಲೆ ತರಲಾಗಿದೆ. ಸಾಹಿತ್ಯ ಓದಿಗೆ ಹೊಸದಾಗಿ ಪ್ರವೇಶಿಸುತ್ತಿರುವವರಿಗೂ, ಗಂಭೀರ ಓದಿನ ವಿದ್ಯಾರ್ಥಿಗಳಿಗೂ ಸಾಹಿತ್ಯ ಕೃತಿಯೊಂದರ ಆಶಯಗಳನ್ನು ಗ್ರಹಿಸಲು ಸೂಕ್ತ ಒಳನೋಟಗಳನ್ನು ಒದಗಿಸುವ ಶೈಕ್ಷಣಿಕ ಉದ್ಧೇಶವನ್ನೂ ಈ ಪ್ರಸ್ತುತಿ ಹೊಂದಿದೆ.

  ಕವಿ ಶಿವರುದ್ರಪ್ಪನವರ ಹಣತೆ ಹಚ್ಚುತ್ತೇವೆ ನಾವು… ಎಂಬ ಪದ್ಯದಿಂದ ಆರಂಭವಾಗುವ ಈ ಕಾವ್ಯರಂಗ ಪ್ರಯೋಗವು ಕನ್ನಡ ನಾಡು-ನುಡಿ ರೂಪಿಸಿಕೊಂಡು ಬಂದ ಸಂಬಂಧಗಳನ್ನು ಹೆಣೆಯುವ ಕವಿರಾಜ ಮಾರ್ಗದಿಂದ ಮತ್ತೂ ದೂರದ ಬನವಾಸಿಯ ಕುರಿತು ಆದಿ ಕವಿ ಪಂಪ ಹೇಳುವ `ಚಾಗದ ಭೋಗದಕ್ಕರದ.. “ ಸಾಲುಗಳವರೆಗೆ ಹರಡಿಕೊಳ್ಳುತ್ತದೆ. ಮನುಷ್ಯರ ನಡುವಿನ ಜಾತಿಸೂತಕ, ಕರ್ಮಸೂತಕಗಳನ್ನು ತನ್ನ ಅನನ್ಯ ನುಡಿವೈಭವದಲ್ಲಿ ವಿಲೀನಗೊಳಿಸುವ ಶರಣಪರಂಪರೆಯನ್ನು ನೆನೆಯುತ್ತದೆ. ಹೀಗೆ, ಕುವೆಂಪುವವರ ರಾಮಾಯಣ ದರ್ಶನಂ ನ ವೈಚಾರಿಕ ನೆಲೆಗಟ್ಟು, ಕಾರಂತರ ಚೋಮ ಪ್ರತಿನಿಧಿಸುವ ಜಗತ್ತನ್ನು ನಮ್ಮೆದುರು ತಂದು ನಿಲ್ಲಿಸುತ್ತದೆ.ಬೇಂದ್ರೆಯವರ ``ಭ್ರ0ಗದ ಬೆನ್ನೇರಿ ಬಂತು.. “ ಕವಿತೆಯ ಮೂಲಕ ಪೃಕೃತಿಯ ಸೌಂದರ್ಯಶಾಸ್ತ್ರವನ್ನು ಓದಿಗಿಂತಲೂ ಮಿಗಿಲಾದ ಅನುಭವಗಳ ಮೂಲಕ ತಲುಪಿಸುತ್ತದೆ. ವರ್ಗ ಅಸಮಾನತೆ, ಧರ್ಮದ ಹೆಸರಲ್ಲಿ ನಡೆಯುವ ಢೋಂಗಿ ರಾಜಕಾರಣಗಳನ್ನು ತತ್ವ ಪದಗಳು ಮತ್ತು ಜನಪದ ಕಥನಗಳ ಮೂಲಕ ಬೆತ್ತಲುಗೊಳಿಸುತ್ತದೆ.  ಪ್ರತಿಭಾ ನಂದಕುಮಾರ್ ಮತ್ತು ವೈದೇಹಿಯವರ ಕವಿತೆಗಳು ಹೆಣ್ಣಿನ ಘನವಾದ ಬದುಕು ಮತ್ತು ಆ ಬದುಕನ್ನು ಕಾಡುವ ಗಂಡಸು ರೂಪಿಸಿದ ಮೌಲ್ಯಗಳ ಇನ್ನೊಂದು ಮುಖವನ್ನು ಅನಾವರಣಗೊಳಿಸುತ್ತದೆ. ದೇವನೂರರ ಒಡಲಾಳ,  ಸಿದ್ದಲಿಂಗಯ್ಯನವರ ನೆನ್ನೆ ದಿನ ನನ್ನ ಜನ ಕವಿತೆಗಳು ಇಂದಿಗೂ ಮುಂದುವರೆದಿರುವ ಜಾತಿ ಅಸಮಾನತೆಗಳನ್ನು ಹೇಳುತ್ತವೆ. ಕೊನೆಗೆ ಕವಿ ಎಕ್ಕುಂಡಿಯವರ ಮೂಡಲ ದೀಪದೊಂದಿಗೆ ಕಾವ್ಯರಂಗ ಮುಕ್ತಾಯಗೊಳ್ಳುತ್ತದೆ.

   ಕನ್ನಡ ಸಾಹಿತ್ಯದ ಅನಘ್ರ್ಯ ರತ್ನಗಳನ್ನು ಪೋಣಿಸಿ ರಂಗಪಠ್ಯವನ್ನು ಸಜ್ಜುಗೊಳಿಸಿದವರು ವಿಮರ್ಶಕ ಡಾ. ಎಂ. ಈ. ಹೆಗಡೆಯವರು. ಡಾ. ಶ್ರೀಪಾದ ಭಟ್ ಅವರು ತಮ್ಮದೇ ಪರಿಕಲ್ಪನೆಯ ಈ ಪ್ರಯೋಗವನ್ನು ಸಮುದಾಯ ರೆಪರ್ಟರಿಗಾಗಿ ನಿಒರ್ದೇಶಿಸಿದ್ದಾರೆ. ಸಹನಿರ್ದೇಶನ ಸೂರಜ್ ಬಿ. ಆರ್ ಅವರದು. ಸುಂದರ ರಂಗ ಸಜ್ಜಿಕೆಯನ್ನು ರೂಪಿಸಿದವರು ಚಿಂತನದ ದಾಮೋದರ ನಾಯ್ಕ. ರಂಗದ ಮೇಲೆ ರಂಜಿತಾ ಜಾದವ, ಶರತಿ ತಿಪಟೂರು, ಧೀರಜ್, ಯಲ್ಲಪ್ಪ ಗಾಣಗೇರ, ಚಿದಂಬರ ಕುಲಕರ್ಣಿ, ವಿನಾಯಕ ಈಲಗೇರ, ಬಸವರಾಜ ಕಮ್ಮಾರ, ಕುಮಾರ ಬದಾಮಿ, ಚಂದ್ರಶೇಖರ ಕಿಲ್ಲೇಹಾರ, ಪ್ರಮೋದ, ಶಿವಕುಮಾರ ಅಭಿನಯಿಸಿದ್ದಾರೆ.
   ನಿಮ್ಮ ಊರಿಗೂ ಸಮುದಾಯ ರೆಪರ್ಟರಿಯ ಬಿಡುಗಡೆಯ ರಂಗಸಂಚಾರ ಬರಲಿದೆ. ಕಾವ್ಯದ ರಂಗ ಓದಿಗೆ ಸಜ್ಜಾಗಿ.

ನಟರಾಜ ಹುಳಿಯಾರ್ ಕಾವ್ಯರಂಗದ ಕುರಿತು… ಕ್ಲಿಕ್ ಮಾಡಿ